Advertisement

ಡಿಕೆಶಿ ಸಂಕಷ್ಟ ಪರಿಹಾರಕ್ಕಾಗಿ ಇಂದು ಕೊಲ್ಲೂರಿನಲ್ಲಿ ಯಾಗ

10:38 PM Oct 20, 2019 | Team Udayavani |

ಕೊಲ್ಲೂರು: ಮಾಜಿ ಸಚಿವ, ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್‌ ಅವರ ಸಂಕಷ್ಟ ಪರಿಹಾರಕ್ಕಾಗಿ ಭಾನುವಾರ ಕೊಲ್ಲೂರು ದೇಗುಲದಲ್ಲಿ ನವಚಂಡಿ ಹೋಮದ ಪಾರಾಯಣ ಆರಂಭಗೊಂಡಿದೆ. ಡಿಕೆಶಿ ಕುಟುಂಬದ ಪುರೋಹಿತ ಡಾಣ ಆರಾಧ್ಯ ಅವರ ನೇತೃತ್ವದಲ್ಲಿ ದೇಗುಲದ ಅರ್ಚಕರು ಪಾರಾಯಣ ನಡೆಸಿದರು. ಅ.21ರಂದು ನವಚಂಡಿ ಹೋಮ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next