Advertisement
ಯೋಗೇಶ್ವರ್ ಒಳ್ಳೆಯ ಕೆಲಸ ಮಾಡಿದ್ದಾರೆ, ಅವರಿಗೆ ಒಳ್ಳೆಯದಾಗಲಿ. ಈಗ ಸಿಬಿಐ ಅವರ ಕೈಯಲ್ಲಿದೆ ಹಾಗಾಗಿ ಅವರದ್ದು, ನಮ್ಮದು ಎಲ್ಲವನ್ನು ಸಿಬಿಐ ತನಿಖೆಗೆ ಕೊಡಲಿ ಎಂದು ಹೇಳಿಕೆ ನೀಡಿದ್ದಾರೆ.
ಕೆ.ಪಿ.ಸಿ.ಸಿ ಅಧ್ಯಕ್ಷ ಸ್ಥಾನಕ್ಕೆ ಲಾಭಿ ಮಾಡಿರುವ ವಿಚಾರ ನಾನು ಯಾವ ಸ್ಥಾನಕ್ಕೂ ಲಾಭಿ ಮಾಡುತ್ತಿಲ್ಲ ಸುಮ್ಮನೆ ಇವನು ಕೆ.ಪಿ.ಸಿ.ಸಿ ಸ್ಥಾನಕ್ಕೆ ಲಾಭಿ ಮಾಡ್ತಿದ್ದಾನೆಂದು ಮಾಧ್ಯಮಗಳಲ್ಲಿ ತೋರಿಸ್ತಿದ್ದಾರೆ ಆದರೆ ನನಗೆ ಯಾವ ಸ್ಥಾನವೂ ಬೇಕಿಲ್ಲ, ಸದ್ಯಕ್ಕೆ ನನ್ನನ್ನ ಫ್ರೀಯಾಗಿ ಬಿಟ್ರೆ ಸಾಕು, ಜನರೇ ನನ್ನ ಆಸ್ತಿ. ಚನ್ನಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಹೇಳಿಕೆ