Advertisement

ದ.ಕ. ಜಿಲ್ಲೆ: ನಾಳೆಯಿಂದ ದಂತ ಚಿಕಿತ್ಸಾ ಸೇವೆ

01:04 AM May 17, 2020 | Sriram |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ದಂತ ಚಿಕಿತ್ಸಾ ಕೇಂದ್ರಗಳು ಮೇ 18ರಿಂದ ರೋಗಿಗಳ ಚಿಕಿತ್ಸೆಗೆ ಲಭ್ಯವಿರುತ್ತವೆ. ಚಿಕಿತ್ಸೆಗೆ ಬರುವ ಮುನ್ನ ದೂರವಾಣಿ ಮೂಲಕ ನೋಂದಾಯಿಸಬೇಕು. ಮಾಸ್ಕ್ ಧರಿಸಿರ ಬೇಕು. ಚಿಕಿತ್ಸಾ ಕೇಂದ್ರದ ಒಳಗಡೆ ಸಾಮಾಜಿಕ ಅಂತರ ಪಾಲಿಸಬೇಕು. ಚಿಕ್ಕ ಮಕ್ಕಳು ಹಾಗೂ ವಯೋವೃದ್ಧರನ್ನು ಹೊರತುಪಡಿಸಿ ಉಳಿದವರು ಜತೆಯಲ್ಲಿ ಬೇರೆ ಯವರನ್ನು ಕರೆತರಬಾರದು. ಶೀತ, ಕೆಮ್ಮು, ನೆಗಡಿ, ಜ್ವರ, ಉಸಿರಾಟದ ತೊಂದರೆ ಇರುವವರು ಬರಲೇ ಬಾರದು ಎಂದು ಸೂಚಿಸಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next