Advertisement

ದ್ವೇಷ ರಾಜಕಾರಣ ಧಿಕ್ಕರಿಸಿ: ಲೇಖಕರ ಪತ್ರ

12:04 AM Apr 03, 2019 | Team Udayavani |

ಈ ಚುನಾವಣೆಯಲ್ಲಿ ದ್ವೇಷ ರಾಜಕಾರಣವನ್ನು ಧಿಕ್ಕರಿಸಿ, ವೈವಿಧ್ಯತೆಯುಳ್ಳ, ಸಮಾನ ಭಾರತಕ್ಕೆ ಮತ ಚಲಾಯಿಸಿ ಎಂದು ದೇಶಾದ್ಯಂತದ ಸುಮಾರು 200 ಲೇಖಕರು ದೇಶದ ಜನತೆಗೆ ಕರೆ ನೀಡಿದ್ದಾರೆ. ಗಿರೀಶ್‌ ಕಾರ್ನಾಡ್‌, ಅರುಂಧತಿ ರಾಯ್‌, ನಯನ ತಾರಾ ಸೆಹಗಲ್‌, ರೊಮಿಳಾ ಥಾಪರ್‌ ಸೇರಿದಂತೆ 200ಕ್ಕೂ ಹೆಚ್ಚು ಲೇಖಕರುಳ್ಳ ಇಂಡಿಯನ್‌ ಕಲ್ಚರಲ್‌ ಫೋರಂ ಈ ಪತ್ರವನ್ನು ಪ್ರಕಟಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next