Advertisement

Prajwal Revanna ವಿರುದ್ಧ ಕ್ರಮಕ್ಕೆ ಜೋಷಿ ಒತ್ತಾಯಿಸಿದ್ದರಾ?: ಪ್ರಿಯಾಂಕ್‌ ಖರ್ಗೆ

10:07 PM May 24, 2024 | Team Udayavani |

ಬೆಂಗಳೂರು: ಒಬ್ಬ ಸಂಸದ (ಪ್ರಜ್ವಲ್‌) ಹೀನ ಕೃತ್ಯ ಮಾಡಿದಾಗ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಖಂಡಿಸಿದಿರಾ? ನಿಮಗೆ ಕಾನೂನು ಅರಿವು ಇಲ್ಲವೇ? ಸಂಸದೀಯ ವ್ಯವಹಾರಗಳ ಸಚಿವರಾಗಿ ಏನು ಮಾಡಿದ್ದೀರಿ? ಹಾಗಿದ್ದರೆ, ಇಷ್ಟು ದಿನ ಕತ್ತೆ ಕಾಯುತ್ತಿದ್ದಿರಾ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೋಷಿ ಜಾಣ ಕುರುಡರಂತೆ ಮಾತಾಡುತ್ತಿದ್ದಾರೆ. ಇದುವರೆಗೆ ಒಮ್ಮೆಯಾದರೂ ಜೋಷಿ ಪತ್ರ ಬರೆದರಾ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next