Advertisement

Dharmasthala ತೂಫಾನ್‌-ಟಿಪ್ಪರ್‌ ಢಿಕ್ಕಿ: ಪಾರು

01:04 AM Jan 13, 2024 | Team Udayavani |

ಬೆಳ್ತಂಗಡಿ: ಧರ್ಮಸ್ಥಳ ಮುಳಿಕ್ಕಾರು ಕ್ರಾಸ್‌ ತಿರುವು ಬಳಿ ಅಯ್ಯಪ್ಪ ವ್ರತಧಾರಿಗಳಿದ್ದ ಧಾರವಾಡದ ತುಫಾನ್‌ ಮತ್ತು ಸವದತ್ತಿಯ ಟಿಪ್ಪರ್‌ ಪರಸ್ಪರ ಢಿಕ್ಕಿಯಾದ ಘಟನೆ ಸಂಭವಿಸಿದ್ದರೂ ಎರಡೂ ವಾಹನಗಳಲ್ಲಿದ್ದ ಜನರು ಅಪಾಯದಿಂದ ಪಾರಾಗಿದ್ದಾರೆ.

Advertisement

ಹಿಂದೆಯಿಂದ ಬರುತ್ತಿದ್ದ ದ್ವಿಚಕ್ರ ಸ್ಕೂಟಿಯ ಸವಾರೆಗೆ ಅಲ್ಪ-ಸ್ವಲ್ಪ ಗಾಯವಾಗಿದೆ. ತುಫಾನ್‌ ಎದುರು ಭಾಗ ಸಂಪೂರ್ಣ ನಜ್ಜು ಗುಜ್ಜಾಗಿದೆ. ಬೆಳ್ತಂಗಡಿ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next