Advertisement
ಈ ಕಾರ್ಯಕ್ರಮಗಳ ವಿವರ ನೀಡಿದ ವಿಎಚ್ಪಿಯ ಅಯೋಧ್ಯೆ ಘಟಕದ ವಕ್ತಾರ ಶರದ್ ಶರ್ಮಾ, ‘ಧಾರ್ಮಿಕ ಕಾರ್ಯ ಕ್ರಮಗಳ ಅಂಗವಾಗಿ ಸರಸ್ವತಿ ದೇವಿಯ ಆರಾಧನೆ ಕೈಗೊಳ್ಳಲಾಗಿದೆ. ರಾಮಮಂದಿರ ನಿರ್ಮಾಣಕ್ಕಿರುವ ಅಡೆತಡೆಗಳ ನಿವಾರಣೆಗಾಗಿ ‘ಸರ್ವ ಬಾಧೆ ಮುಕ್ತಿ ಹವನ’ಗಳನ್ನು ನಡೆಸಲಾಗುತ್ತದೆ. ರಾಮಮಂದಿರಕ್ಕಾಗಿ ಜೀವತೆತ್ತ ಕರಸೇವಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಅಯೋಧ್ಯೆಯ 500 ಆಶ್ರಮಗಳಲ್ಲಿ ತುಪ್ಪದ ದೀಪ ಹಚ್ಚಲಾಗುತ್ತದೆ’ ಎಂದಿದ್ದಾರೆ.
Advertisement
ಅಯೋಧ್ಯೆಯಲ್ಲಿ ಧರ್ಮಪರ್ವ
11:54 AM Dec 04, 2018 | Karthik A |
Advertisement
Udayavani is now on Telegram. Click here to join our channel and stay updated with the latest news.