Advertisement

ಮಳೆಯ ನಡುವೆಯೂ ಕೊಲ್ಲೂರು ಕ್ಷೇತ್ರದಲ್ಲಿ ಭಕ್ತ ಸಾಗರ

11:47 PM Jul 13, 2019 | sudhir |

ಕೊಲ್ಲೂರು: ಜಡ್ಕಲ್‌, ಮುದೂರು, ಸೆಳ್ಕೊಡು, ಕಾನಿR ಸಹಿತ ವಂಡ್ಸೆಯಲ್ಲಿ ಜು. 13ರಂದು ಉತ್ತಮ ಮಳೆಯಾಗಿದೆ.

Advertisement

ಕಳೆದ 1 ವಾರದಿಂದ ಈ ಭಾಗದಲ್ಲಿ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆ ಚುರುಕುಗೊಂಡಿದೆ.

ಕೊಲ್ಲೂರು, ಹಾಲ್ಕಲ್‌ ಹಾಗೂ ದಳಿ ಪರಿಸರದಲ್ಲಿ ಶನಿವಾರ ಸಾಧಾರಣ ಮಳೆಯಾಗಿದೆ.

ಕೊಲ್ಲೂರು ಕ್ಷೇತ್ರದಲ್ಲಿ ಭಕ್ತ ಸಂದಣಿ
ಮಳೆಯ ನಡುವೆಯೂ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 8 ಸಾವಿರಕ್ಕೂ ಅಧಿಕ ಭಕ್ತರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು.

ನಿರಂತರವಾಗಿ 2 ದಿನ ರಜೆಯಾಗಿರುವು ದರಿಂದ ರವಿವಾರ ಕೂಡ ಭಾರೀ ಭಕ್ತ ಸಾಗರ ನಿರೀಕ್ಷಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next