Advertisement

ಕೆರೆಗಳ ಅಭಿವೃದ್ದಿಯಲ್ಲಿ ಗಮನ ಸೆಳೆದ ಜೀವ‌ ಜಲ‌ ಕಾರ್ಯಪಡೆ

04:37 PM Dec 08, 2021 | Team Udayavani |

ಶಿರಸಿ: ಇಲ್ಲಿನ‌ ಜೀವ ಜಲ‌ ಕಾರ್ಯಪಡೆ ಕೆರೆಗಳ ಅಭಿವೃದ್ದಿಯ ಬಳಿಕ ಅದರ ನಿರ್ವಹಣೆಯಲ್ಲೂ ಹಿಂದೆ ಬೀಳದೇ‌ ಮುಂಚೂಣಿಯಲ್ಲಿದ್ದು ಗಮನ ಸೆಳೆದಿದೆ.

Advertisement

ಜೀವ‌ ಜಲ‌ ಕಾರ್ಯಪಡೆಯ ಪ್ರಥಮ‌ ಕೆಲಸವಾಗಿ ಗಮನ ಸೆಳೆದಿದ್ದ ಆನೆಹೊಂಡದ ಏರಿಗಳ‌ ಮೇಲೆ ಬೆಳೆದಿದ್ದ ಮಳೆಗಾಲದ ಜೀಡನ್ನು ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರ ಮಾರ್ಗದರ್ಶನದಲ್ಲಿ ಸ್ವಚ್ಛಗೊಳಿಸಲಾಯಿತು.

ಕೆರೆಗಳ ಅಭಿವೃದ್ದಿ‌ಗಾಗಿ ಹೂಳೆತ್ತಿಸಿ ಹೋದರೆ‌ ಮತ್ತೆ ಅತ್ತ ತಲೆಯೂ ಹಾಕದವರ ನಡುವೆ ಹೆಬ್ಬಾರರ ಕಾರ್ಯ ಮಾದರಿ ಎನಿಸಿದೆ. ಕೆರೆಗಳನ್ನು ಸದಾ ಸುಸ್ಥಿತಿಯಲ್ಲಿ ಇಡಬೇಕು ಎಂಬ ಅವರ ಪ್ರಯತ್ನಕ್ಕೆ ನಾಗರೀಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next