Advertisement

ದೇವರ ದಾಸಿಮಯ್ಯ ಜಯಂತಿ ಆಚರಣೆ

10:34 AM Apr 11, 2019 | Team Udayavani |
ಧಾರವಾಡ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಆದ್ಯ ವಚನಕಾರ ದೇವರ ದಾಸಿಮಯ್ಯ ಅವರ 1040 ನೇ ಜಯಂತಿ ಆಚರಿಸಲಾಯಿತು. ಜಿಲ್ಲಾಧಿಕಾರಿ ದೀಪಾ ಚೋಳನ್‌ ದೇವರ ದಾಸಿಮಯ್ಯ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು.
ಅಪರ ಜಿಲ್ಲಾಧಿಕಾರಿ ಡಾ|ಸುರೇಶ್‌ ಇಟ್ನಾಳ, ರಂಗಾಯಣ ಆಡಳಿತಾಧಿಕಾರಿ ಕೆ.ಎಚ್‌. ಚೆನ್ನೂರ ಕವಲಗೇರಿ ಗ್ರಾಮದ ಶಿವಾನಂದ ಮಠದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ, ರವಿ ಮಾರುತಿ ಲೋಲಿ, ಷಡಕ್ಷರಿ ಫಕ್ಕೀರಪ್ಪ, ದೇವೇಂದ್ರ ಎಮ್‌. ಹೊಸಮನಿ, ರವೀಂದ್ರ ಲೋಲೆನವರ, ಈಶ್ವರ ಆರ್‌. ಕಾಮಕರ, ತಾರಿಬಾ ಬೇಲ್ಕರ್‌, ಆರ್‌.ಡಿ.ಗದ್ದೆಣ್ಣನವರ, ಅನಸೂಯಾ ನವಲಗುಂದ, ಸಮಾಜದ ಮುಖಂಡರು ಸೇರಿದಂತೆ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next