Advertisement

ಮಥುರಾದಲ್ಲಿ ದೇಗುಲ ಒಡೆದು ಮಸೀದಿ ನಿರ್ಮಾಣ: RTI ಪ್ರಶ್ನೆಗೆ ಪುರಾತತ್ವ ಇಲಾಖೆ ಉತ್ತರ

12:15 AM Feb 05, 2024 | Team Udayavani |

ಹೊಸದಿಲ್ಲಿ/ಮಥುರಾ: ಮೊಘಲ್‌ ದೊರೆ ಔರಂಗಜೇಬ್‌ ಕಾಲದಲ್ಲಿ ಮಥುರಾದಲ್ಲಿರುವ ಶ್ರೀಕೃಷ್ಣರು ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಅರ್ಜಿ ಹಾಕಿ ಹೆಚ್ಚಿನ ವಿವರ ನೀಡುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಮನವಿ ಮಾಡಿಕೊಂಡಿದ್ದರು. ಅದನ್ನು ಉಲ್ಲೇಖೀಸಿ ಹಿಂದಿ ಸುದ್ದಿವಾಹಿನಿ ವಿಭಾಗ, ಮೊಘಲ್‌ ದೊರೆ ಔರಂಗಜೇಬನ ಕಾಲದಲ್ಲಿ ದೇಗುಲ ಧ್ವಂಸಗೊಳಿಸಿದ್ದ ಬಗ್ಗೆ ಬ್ರಿಟೀ   ಷರು 1920ರಲ್ಲಿ ಹೊರಡಿಸಿದ್ದ ಗೆಜೆಟ್‌ ಪ್ರಕಟಣೆಯಲ್ಲಿ ಉಲ್ಲೇಖೀಸಲಾಗಿತ್ತು ಎಂದು ಹೇಳಿದೆ. ಜತೆಗೆ ಅದರ ವಿವರವನ್ನೂ ನೀಡಿದೆ. ಪ್ರತಾಪ್‌ ಅವರು ಧ್ವಂಸವಾಗಿದ್ದ ದೇಶದ ಇತರ ದೇಗುಲಗಳ ವಿವರಗಳನ್ನೂ ಕೇಳಿದ್ದರು.

Advertisement

ಸೇರಿಸುತ್ತೇವೆ: ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಿಂದೂಗಳ ಪರ ವಕೀಲ ಮಹೇಂದ್ರ ಪ್ರತಾಪ್‌ “ಆರ್‌ಟಿಐ ಮೂಲಕ ಸಿಕ್ಕಿದ ಮಾಹಿತಿಯನ್ನು ಅಲಹಾಬಾದ್‌ ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ಗಳಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ವಿಚಾ ರಣೆ ವೇಳೆ ಸಲ್ಲಿಕೆ ಮಾಡಲಾಗುತ್ತದೆ’ ಎಂದರು.

ಕೋರ್ಟ್‌ನಲ್ಲಿ ಸಲ್ಲಿಕೆ ಮಾಡಲಾಗುತ್ತದೆ’ ಎಂದರು. ದೇಗುಲ ವ್ಯಾಪ್ತಿಗೆ ಒಟ್ಟು 13.37 ಎಕರೆ ಜಮೀನು ಇದ್ದು, ಈ ಪೈಕಿ 2.5 ಎಕರೆ ಪ್ರದೇಶದಲ್ಲಿ ಶಾಹಿ ಈದ್ಗಾ ಮಸೀದಿ ನಿರ್ಮಾಣ ಮಾಡಲಾಗಿದೆ. ಆ ಜಮೀನು ಸೇರಿದಂತೆ ಸಂಪೂರ್ಣ ಜಮೀನನ್ನು ತಮಗೇ ನೀಡಬೇಕು ಎನ್ನುವುದು ಹಿಂದೂಗಳ ಒತ್ತಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next