Advertisement

ವ್ಯಾಸರಾಜರ ವೃಂದಾವನ ದ್ವಂಸ 6ಆರೋಪಿಗಳಿಗೆ ಜಾಮೀನು

09:49 AM Jan 21, 2020 | Team Udayavani |

ಗಂಗಾವತಿ: ಐತಿಹಾಸಿಕ ಪ್ರಸಿದ್ಧ ಆನೆಗೊಂದಿ ನವವೃಂದಾವನಗಡ್ಡಿಯಲ್ಲಿರುವ ವ್ಯಾಸರಾಜ(ರಾಯ)ವೃಂದಾವನ ದ್ವಂಸ ಪ್ರಕರಣ06 ಆರೋಪಗಳಿಗೆ ಧಾರವಾಡ ಹೈಕೋರ್ಟ್ ಪೀಠ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ. ನಿಧಿ ಆಸೆಗಾಗಿ ವ್ಯಾಸರಾಜರ ವೃಂದಾವನವನ್ನು ಅಗೆದು ದ್ವಂಸಗೊಳಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ತೀವ್ರಹೋರಾಟಗಳು ಜರುಗಿದ್ದವು.

Advertisement

ಗಂಗಾವತಿ ಗ್ರಾಮೀಣಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಆಂಧ್ರಪ್ರದೇಶದ ಮೂಲದ ಮುರಳೀಮನೋಹರರಡ್ಡಿ, ಡಿ.ಮನೋಹರ, ಕುಮ್ಮಟಕೇಶವ, ಬಿ.ವಿಜಯಕುಮಾರ್, ಟಿ.ಬಾಲನರಸಯ್ಯ,ಗೊಡ್ಡಟಿ ಶ್ರೀ ನಿವಾಸಲು ರಡ್ಡಿ ಪ್ರಕರಣ ಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದರು. ಇದೀಗ ಧಾರವಾಡ ಹೈಕೋರ್ಟ್ ಪೀಠ ಷರತ್ತು ಜಾಮೀನು ಮಂಜೂರು ಮಾಡಿದೆ ಎಂದು ನ್ಯಾಯವಾದಿ ನಾಗನಗೌಡ ಉದಯವಾಣಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next