ನಗರಸಭೆ ಸಿಬ್ಬಂದಿ ಮಾಡಿಕೊಂಡಿದ್ದಾರೆ.
Advertisement
ಇದರಿಂದಾಗಿ ಓಡಾಡಲು ಕಷ್ಟವಾಗುತ್ತಿದೆ ಎಂದು ಬಡಾವಣೆ ನಿವಾಸಿಗಳು ದೂರಿದರು. ಕಸ ಸುರಿಯುತ್ತಿರುವ ಕುರಿತು ಆರೋಗ್ಯಾಧಿಕಾರಿ ಸರಸ್ವತಿ ಅವರಿಗೆ ಈಗಾಗಲೇ ಹಲವಾರು ಬಾರಿ ದೂರು ನೀಡಲಾಗಿದೆ. ಅವರು ನಿರ್ಲಕ್ಷ್ಯ ವಹಿಸಿದ್ದಾರೆ. ಕಸ ವಿಲೇವಾರಿ ಮಾಡಲು ಕ್ರಮ ಕೈಗೊಂಡಿಲ್ಲ ಎಂದು ವಾರ್ಡಿನ ಸದಸ್ಯೆ ವೀಣಾ ದೂರಿದರು. ಹಾಗೆಯೇ 20 ದಿನಗಳಿಂದ ಕಸ ಇರುವುದರಿಂದ ನೀರಿನ ಟ್ಯಾಂಕರ್ ಬರು ತ್ತಿಲ್ಲ. ವಾರ್ಡಿನ ಉಸ್ತುವಾರಿ ವಹಿಸಿ ಕೊಳ್ಳುವ ಮೇಸ್ತ್ರೀ ಜಯರಾಂ ಬೆದರಿಕೆ ಹಾಕುತ್ತಾರೆ. ಗುಂಪು ಕಟ್ಟಿಕೊಂಡು ಬೆದರಿ ಸುತ್ತಾರೆ ಎಂದು ನಾಗರಿಕರು ದೂರಿದರು.