Advertisement

ಮಾನನಷ್ಟ ಮೊಕದ್ದಮೆ ವಜಾ : ತೀರ್ಪು ಕಾಯ್ದಿರಿಸಿದ ದಿಲ್ಲಿ ಹೈಕೋರ್ಟ್‌

09:50 AM Dec 18, 2019 | Team Udayavani |

ಹೊಸದಿಲ್ಲಿ: ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಮತ್ತು ಡಿಸಿಎಂ ಮನೀಷ್‌ ಸಿಸ್ಸೋಡಿಯಾ ವಿರುದ್ಧ ಬಿಜೆಪಿ ನಾಯಕ ವಿಜೇಂದರ್‌ ಗುಪ್ತಾ ಸಲ್ಲಿಕೆ ಮಾಡಿರುವ ಮಾನನಷ್ಟ ಮೊಕದ್ದಮೆ ವಜಾ ಮಾಡಬೇಕೆಂದಿರುವ ಬಗೆಗಿನ ತೀರ್ಪನ್ನು ದಿಲ್ಲಿ ಹೈಕೋರ್ಟ್‌ ಕಾಯ್ದಿರಿಸಿದೆ.

Advertisement

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳ ಹಂತದ ಕೋರ್ಟ್‌ ಒಂದು ಇಬ್ಬರ ನಾಯಕರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ ಮಾಡಲು ಆದೇಶ ನೀಡಿದ್ದನ್ನೂ ಪ್ರಶ್ನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next