Advertisement

ತ್ಯಾಜ್ಯ ಘಟಕದಲ್ಲಿ 5 ಕಾರ್ಮಿಕರ ಸಾವಿನ ತನಿಖೆಗೆ ದಿಲ್ಲಿ ಸರಕಾರ ಆದೇಶ

04:08 PM Sep 10, 2018 | Team Udayavani |

ಹೊಸದಿಲ್ಲಿ : ಪಶ್ಚಿಮ ದಿಲ್ಲಿಯ ಮೋತಿ ನಗರದಲ್ಲಿರುವ ಒಳಚರಂಡಿ ತ್ಯಾಜ್ಯ ಸಂಸ್ಕರಣ ಘಟಕದ ಸಂಗ್ರಹಾಗಾರಕ್ಕೆ ಇಳಿದು ಉಸಿರುಗಟ್ಟಿ ಐವರು ಕರ್ಮಚಾರಿಗಳು ಮೃತಪಟ್ಟ ಘಟನೆಯ ಬಗ್ಗೆ ದಿಲ್ಲಿ ಸರಕಾರ ಇಂದು ತನಿಕೆಗೆ ಆದೇಶಿಸಿದೆ. 

Advertisement

ಘಟನೆಯ ಬಗ್ಗೆ ಮೂರು ದಿನಗಳ ಒಳಗ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕಾರ್ಮಿಕ ಸಚಿವ ಗೋಪಾಲ್‌ ರಾಯ್‌ ಅವರು ಕಾರ್ಮಿಕ ಆಯುಕ್ತರಿಗೆ ಆದೇಶಿಸಿದರು. 

ಮೋತಿ ನಗರ ದುರ್ಘ‌ಟನೆಯಲ್ಲಿ ಮೃತ ಪಟ್ಟ ಐವರು ಕರ್ಮಚಾರಿಗಳೆಂದರೆ ಸರ್‌ಫ‌ರಾಜ್‌, ಪಂಜಕ್‌, ರಾಜಾ, ಉಮೇಶ್‌ ಮತ್ತು ವಿಶಾಲ್‌.

Advertisement

Udayavani is now on Telegram. Click here to join our channel and stay updated with the latest news.

Next