Advertisement

ಪಾರ್ಕ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಬಿಜೆಪಿ ನಾಯಕ

08:49 AM Mar 30, 2021 | Team Udayavani |

ಹೊಸದಿಲ್ಲಿ: ಸ್ಥಳೀಯ ಬಿಜೆಪಿ ನಾಯಕರೊಬ್ಬರು ಪಾರ್ಕ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ದಿಲ್ಲಿಯಲ್ಲಿ ನಡೆದಿದೆ. ಸೋಮವಾರ ಸಂಜೆ ಸ್ಥಳೀಯರು ವಾಕಿಂಗ್ ಗೆ ಬಂದಾಗ ವಿಚಾರ ಬೆಳಕಿಗೆ ಬಂದಿದೆ.

Advertisement

ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಪಶ್ಚಿಮ ದಿಲ್ಲಿ ಬಿಜೆಪಿಯ ಮಾಜಿ ಉಪಾಧ್ಯಕ್ಷ ಜಿ.ಎಸ್.ಬಾವಾ ಎಂದು ಗುರುತಿಸಲಾಗಿದೆ. 58 ವರ್ಷದ ಇವರು ಫತೇಹ್ ನಗರ್ ನಿವಾಸಿಯಾಗಿದ್ದರು.

ಇದನ್ನೂ ಓದಿ:ಕರನ್‌ ಓಡದೇ ಬಿಟ್ಟ ರನ್‌ ಭಾರತದ ಜಯಕ್ಕೆ ಕಾರಣವೇ?

ಸುಭಾಶ್ ನಗರದಲ್ಲಿರುವ ಪಾರ್ಕ್ ನ ಒಳಗಿರುವ ಕೆರೆಯ ದಂಡೆಯ ಗ್ರಿಲ್ ಗೆ ನೇಣು ಬಿಗಿದುಕೊಂಡಂತೆ ಜಿ.ಎಸ್.ಬಾವಾ ಪತ್ತೆಯಾಗಿದ್ದರು. ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ.

ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ಹಿಂಸಾಕೃತ್ಯ ಶೇ. 25ರಷ್ಟು ಇಳಿಕೆ : ಕೇಂದ್ರದ ಭದ್ರತಾ ಪಡೆ

Advertisement
Advertisement

Udayavani is now on Telegram. Click here to join our channel and stay updated with the latest news.

Next