Advertisement

Kundapur: ಮಲಗಿದ್ದಲ್ಲೇ ಸಾವು

08:41 PM May 23, 2024 | Team Udayavani |

ಕುಂದಾಪುರ: ಮಂಗಳೂರಿನ ವಿಶ್ವನಾಥ (76) ಅವರು ಕುಂದಾಪುರದ ಕಡೆಗಳಲ್ಲಿ ಕೆಲಸ ಮಾಡಿಕೊಂಡಿದ್ದು, ಬಸ್ರೂರು ಮೂರ್ಕೈ ಯಲ್ಲಿರುವ ರೂಮಿನಲ್ಲಿ  ಮಲಗಿದ್ದರು ಅಲ್ಲೇ ಮೃತಪಟ್ಟಿದ್ದಾರೆ.

Advertisement

ಅವರ ಅನಾರೋಗ್ಯದಿಂದ ಬಳಲುತ್ತಿದ್ದು, ಅದೇ ಕಾರಣದಿಂದ ಮೃತಪಟ್ಟಿರಬಹುದು ಎಂದು ಅವರ ಪುತ್ರ ಅವಿನಾಶ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next