Advertisement

ಮಂಗಗಳ ಸಾವಿನ ಸಂಖ್ಯೆ ಇಳಿಮುಖ

01:00 AM Feb 12, 2019 | Harsha Rao |

ಉಡುಪಿ: ಜಿಲ್ಲೆಯಲ್ಲಿ ಮಂಗಗಳ ಸಾವಿನ ಸಂಖ್ಯೆ ಇಳಿಮುಖವಾಗಿದೆ. ಸಿದ್ದಾಪುರದ ಜನಸಾಲೆ ಮತ್ತು ಹೆಬ್ರಿಯ ಕುಚ್ಚಾರಿನಲ್ಲಿ ರವಿವಾರ ಹಾಗೂ ಸೋಮವಾರ ಎರಡು ಮಂಗಗಳು ಸಾವನ್ನಪ್ಪಿವೆ. ಬ್ರಹ್ಮಾವರದಲ್ಲಿ ಒಬ್ಬ ವ್ಯಕ್ತಿ ತಪಾಸಣೆಗೆ ಒಳಪಟ್ಟಿದ್ದು, ಫ‌ಲಿತಾಂಶ ಇನ್ನಷ್ಟೇ ಬರಬೇಕಿದೆ.

Advertisement

ಕುಂದಾಪುರ, ಕಡ್ತಲ ಸಹಿತ ಹಲವಾರು ಪ್ರದೇಶಗಳಲ್ಲಿ ಮಂಗನ ಕಾಯಿಲೆ ಕುರಿತು ಜನಜಾಗೃತಿ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ನಡೆಸಲಾಯಿತು.

ಮಣಿಪಾಲದಲ್ಲಿ ಚಿಕಿತ್ಸೆ
ಶಿವಮೊಗ್ಗ ಜಿÇÉೆಯ ಸಾಗರ ಹಾಗೂ ಆಸುಪಾಸಿನಲ್ಲಿ ಇಲ್ಲಿಯ ವರೆಗೆ ಸುಮಾರು 183 ಜನರು ಶಂಕಿತ ಮಂಗನ ಕಾಯಿಲೆ ರೋಗಕ್ಕೆ ಚಿಕಿತ್ಸೆ ಪಡೆಯಲು ಮತ್ತು ಜ್ವರ ಮರುಕಳಿಸಿದರಿಂದ 8 ಜನ ಮರು ಸೇರ್ಪಡೆಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿ¨ªಾರೆ.

Advertisement

Udayavani is now on Telegram. Click here to join our channel and stay updated with the latest news.

Next