Advertisement

ಸಂಪಾಜೆ –ಮಡಿಕೇರಿ ಹೆದ್ದಾರಿಯಲ್ಲಿವೆ ಮೃತ್ಯುಕೂಪಗಳು

02:55 AM Jun 15, 2018 | Team Udayavani |

ಸುಳ್ಯ: ಚಾರ್ಮಾಡಿ ಘಾಟಿ ಬಂದ್‌ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳುವ ವಾಹನಗಳು ಸುಳ್ಯ-ಮಡಿಕೇರಿ ಮಾರ್ಗವಾಗಿ ಸಂಚರಿಸುತ್ತಿವೆ. ಎರಡು ದಿನಗಳಿಂದ ವಾಹನ ದಟ್ಟಣೆ ಹೆಚ್ಚಿದೆ. ನಗರ ಪಂಚಾಯತ್‌ ವ್ಯಾಪ್ತಿಯೊಳಗಿರುವ ರಾಜ್ಯ ಹೆದ್ದಾರಿಯಲ್ಲಿ ಹಲವು ಮೃತ್ಯುಕೂಪಗಳಿದ್ದು, ಅದಾಗ್ಯೂ ಆಡಳಿತ ವ್ಯವಸ್ಥೆ ಮೌನವಾಗಿದೆ.

Advertisement


ಚರಂಡಿ ವ್ಯವಸ್ಥೆ ಅಸಮರ್ಪಕವಾಗಿದೆ.


ಮೊಗರ್ಪಣೆ ಸೇತುವೆ ಮೇಲ್ಪದರ ಬಿರುಕು ಬಿಟ್ಟಿದೆ.


ಓಡಬಾೖ ಬಳಿ ರಸ್ತೆ ಕುಸಿಯುತ್ತಿದೆ.


ಮೊರ್ಗಪಣೆ ಸೇತುವೆಯ ಫುಟ್‌ ಪಾತ್‌ ಜಖಂಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next