Advertisement

ಮೀಸಲಿಗೆ ಗಡುವು ನೀಡಿಲ್ಲ

03:09 PM Jan 04, 2022 | Team Udayavani |

ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿವಿಚಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಸ್ಪಂದಿಸುತ್ತಿದ್ದಾರೆ. ಹಾಗಾಗಿ ಮೀಸಲಾತಿ ಕುರಿತು ಅಂತಿಮಗಡುವು ನೀಡಿಲ್ಲ. ಆದಾಗ್ಯೂ ಬೇಡಿಕೆ ಈಡೇರಿಸದಿದ್ದರೆಮತ್ತೆ ಹೋರಾಟ ನಡೆಸುವುದು ನಿಶ್ಚಿತ ಎಂದುಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದಶ್ರೀಗಳು, ಸಿಎಂ ಬೊಮ್ಮಾಯಿಸಂಕ್ರಾಂತಿಗೆ ಅಲ್ಲದಿದ್ದರೂಯುಗಾದಿಗೆ ಬೇವು-ಬೆಲ್ಲ, ಆಗಲೂಸಾಧ್ಯವಾಗದಿದ್ದರೆ ಬಸವಜಯಂತಿಗೆಹೋಳಿಗೆ ಸೀಕರಣೆಯ ಸಿಹಿನೀಡುವರು ಎಂಬ ವಿಶ್ವಾಸ, ನಂಬಿಕೆ ಇದೆ. ಬೆಂಗಳೂರಲ್ಲಿಈಗಾಗಲೇ ಪಂಚಮಸಾಲಿಗಳ ಶಕ್ತಿ ಪ್ರದರ್ಶನಮಾಡಲಾಗಿದೆ.

ಕೂಡಲಸಂಗಮದಲ್ಲಿ ನಮ್ಮ ಹಕ್ಕೊತ್ತಾಯದನಿÊàದೆ ನೆ ‌ ಮಾಡುವ ಮೂಲಕ ಸರ್ಕಾರ ಮತ್ತುಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತೆàವೆ.2ಎಮೀಸಲಾತಿÖೂàರಾ ೆ ಟದಲ್ಲಿ ನಾವು ಶೇ.99ರಷ್ಟು ಮೆಟ್ಟಿಲುಹತ್ತಿದ್ದೇವೆ.ಹಿಂದುಳಿದ ಆಯೋಗ ವರದಿ ನೀಡುವುದುಹಾಗೂ ಅದನ್ನು ಸದನದಲ್ಲಿ ಮಂಡಿಸುವುದು ಮಾತ್ರಬಾಕಿ ಇದೆ. ಜನವರಿ ಅಂತ್ಯಕ್ಕೆ ಆಯೋಗ ವರದಿ ನೀಡುವವಿಶ್ವಾಸವೂ ಇದೆ. ಹಾಗಾಗಿ ಉಳಿದಿರುವ ಇನ್ನೊಂದುಮೆಟ್ಟಿಲನ್ನೂಹತ್ತುತ್ತೇವೆ ಎಂಬñುಂಬ‌ ು ವಿಶ್ವಾಸ ಇದೆ.ನಾವು ಲಿಂಗಾಯತ ಪಂಚಮಸಾಲಿಯವರು.

ನಮಗೆರುದ್ರಾಕ್ಷಿ, ಲಿಂಗ, ವಿ»ೂತಿ‌ÊÞತ ‌ Å ಗೊತ್ತಿವೆ. ರುದ್ರಾಕ್ಷಿಮಾಲೆ ಮಾತ್ರ ಗೊತ್ತು, ಆದರೆಹರಮಾಲೆ ಬಗ್ಗೆ ಗೊತ್ತಿಲ್ಲ.ಪಾದಯಾತ್ರೆ ನಡೆದ ಸಂದರ್ಭದಲ್ಲಿ ಅನೇಕರು ಬಂದರು,ಹೋದರೂ. ಹಾಗೆಯೇ ಅವರಿಗೂ (Öರಿಹ ರ ‌ ದ ಶ್ರಿàÊಚ ‌ ನಾನಂದ ಸ್ವಾಮೀಜಿ) ಕÃದಿದೆ ೆ àವೆ. ªಬರಬಹುದು.ಸಿಎಂ ಬಸವರಾಜ ಬೊಮ್ಮಾಯಿಬದಲಾÊಣೆ ‌ ಅವರ±ಕ ‌ Òದಆಂತರಿಕ ವಿಚಾರ. ನನಗೇನೂ ಗೊತ್ತಿಲ್ಲ. ಆದ್ದರಿಂದ ಆ ಬಗ್ಗೆಪ್ರತಿಕ್ರಿಯಿಸುವುದೂ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next