Advertisement

ಮಹಾನಗರ ಪಾಲಿಕೆ ನಿರ್ಧಾರಕ್ಕೆ ನಿಟುವಳ್ಳಿ ಗ್ರಾಮಸ್ಥರ ವಿರೋಧ

03:03 PM Dec 26, 2021 | Team Udayavani |

ದಾವಣಗೆರೆ: ನಗರದ ನಿಟುವಳ್ಳಿಗ್ರಾಮಾಂತರ ಪೊಲೀಸ್‌ ಠಾಣೆಯಿಂದನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನವರೆಗಿನ ಮುಖ್ಯರಸ್ತೆಗೆ “ನಿಟುವಳ್ಳಿಶ್ರೀ ದುರ್ಗಾಂಬಿಕಾ ದೇವಸ್ಥಾನದ ರಸ್ತೆ’ಎಂದು ನಾಮಕರಣ ಮಾಡುವಂತೆದೇವಸ್ಥಾನದ ಟ್ರಸ್ಟ್‌ ಸದಸ್ಯರುಒತ್ತಾಯಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಟ್ರಸ್ಟ್‌ ಸದಸ್ಯರು,ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನಮುಖ್ಯರಸ್ತೆ ಸಾರ್ವಜನಿಕವಾಗಿದೇವಸ್ಥಾನ ರಸ್ತೆಯೆಂದೇ ಹೆಸರುಪಡೆದಿದೆ. ಆದರೆಈರಸ್ತೆಗೆ ಲಿಖೀತದಾಖಲೆಗಳಿಲ್ಲ. ಮಹಾನಗರ ಪಾಲಿಕೆವೃತ್ತಗಳ ಹಾಗೂ ರಸ್ತೆಗಳ ನಾಮಕರಣಮಾಡುವ ವಿಚಾರವಾಗಿ ಪುರಾತನರÓಯನು ೆ¤ °ಮರುನಾಮಕರಣಮಾಡುವವಿಚಾರವಾಗಿ ಶ್ರೀ ದುರ್ಗಾಂಬಿಕಾದೇವಸ್ಥಾನ ರಸೆ ¤ಗೆಡಾ|ವೀರಸೋಮೇಶ್ವರರಸ್ತೆ ಎಂದು ನಾಮಕರಣ ಮಾಡಲುಮುಂದಾಗಿದೆ. ಇದಕ್ಕೆ ನಿಟುವಳ್ಳಿಗ್ರಾಮಸ್ಥರು ಮತ್ತು ಸಾರ್ವಜನಿಕರುವಿರೋಧ ವ್ಯಕಪಡಿಸಿದ್ದಾರೆ ಎಂದರು.

ರಸ್ತೆಗೆ ಹೆಸರಿಡುವ ವಿಚಾರವಾಗಿನಿಟುವಳ್ಳಿಶ್ರೀದುರ್ಗಾಂಬಿಕಾದೇವಸ್ಥಾನಟ್ರಸ್ಟ್‌ನಿಂದ ಪಾಲಿಕೆಯ ಮಹಾಪೌರರಿಗೆಹಾಗೂ ಶಾÓಕ ‌ ಎಸ್‌.ಎ. ರವೀಂದ್ರನಾಥ್‌ಅವರಿಗೂ ಮನವಿ ನೀಡಲಾಗಿ¨. ಆೆ ದರೆಅವರು ನಮ್ಮ ಮನವಿಗೆ ಸ್ಪಂದಿಸಿಲ್ಲ.ಆದ್ದರಿಂದ ಪಾಲಿಕೆ ವಿರುದ್ಧ ಕೆ.ಟಿ.ಜೆನಗರ ಪೊಲೀಸ್‌ ಠಾಣೆಯಲ್ಲಿ ದೂರುದಾಖಲಿಸಿದ್ದೇವೆ ಎಂದು ತಿಳಿಸಿದರು.ನಿಟುವಳ್ಳಿ ಶ್ರೀ ಕರಿಯಮ್ಮದೇವಸ್ಥಾನದಿಂದ ರಾಷ್ಟ್ರೀಯಹೆದ್ದಾರಿವರೆಗಿನ ಮುಖ್ಯ Ãಸ್ತೆಗ ೆ”ಭಾರತರತ್ನ ವಾಜಪೇಯಿ ರಸ್ತೆ’ ಎಂದುಮಹಾನಗರ ಪಾಲಿಕೆ ತೀರ್ಮಾನಿಸಿದ್ದು,ಈ ವಿಚಾರವಾಗಿಯೂ ಸಾರ್ವಜನಿಕರುವಿರೋಧ ವ್ಯಕಪ ‌¤ ಡಿಸಿದ್ದಾರೆ.

ಆ ರಸ್ತೆಗೆ”ನಿಟುವಳ್ಳಿ ಕರಿಯಮ್ಮ ದೇವಸ್ಥಾನ ರಸ್ತೆ’ಎಂದು ನಾಮಕರಣ ಮಾvಬೆ ‌ àಕೆಂದುಮನವಿ ಮಾಡಿದÃು.‌ಎಚ್‌.ಬಿ. ಮಂಜುನಾಥ್‌, ಎಚ್‌.ಸುರೇಶ್‌, ಕೃಷ್ಣಪ್ಪ ಹುಲ್ಲುಮನೆ, ಪ್ರವೀಣ್‌ಹುಲ್ಲುಮನೆ ಹಾಗೂ ಟ್ರಸ್ಟ್‌ ಸದಸ್ಯರುಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next