Advertisement

“ಕಥಾ ಅನಿಸಿಕೆ’ವೆಬ್‌ ಸರಣಿ ಮುಂದಿನ ತಿಂಗಳು ತೆರೆಗೆ

05:32 PM Dec 19, 2021 | Team Udayavani |

ದಾವಣಗೆರೆ:”ಕಥಾ ಅನಿಸಿಕೆ’ ಎಂಬ ವೆಬ್‌ಸರಣಿ ಜನವರಿ ತಿಂಗಳಲ್ಲಿ ಆನ್‌ಲೈನ್‌ವೇದಿಕೆಯಲ್ಲಿ ತೆರೆ ಕಾಣಲಿದೆ ಎಂದುವೆಬ್‌ ಸರಣಿ ನಿರ್ದೇಶಕ ಬಸವರಾಜ್‌ಜಿ.ವಿ. ತಿಳಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಈಗಾಗಲೇಚಿತ್ರೀಕರಣ ಪೂರ್ಣಗೊಂಡಿದೆ. ವೆಬ್‌ಸರಣಿಯಲ್ಲಿ ಧಾರಾವಾಹಿ ನಟರು,ಟಿಕ್‌-ಟಾಕ್‌ನಲ್ಲಿ ಜನಪ್ರಿಯತೆಹೊಂದಿದವರು ಪ್ರಮುಖ ಪಾತ್ರದಲ್ಲಿಅಭಿನಯಿಸಿದ್ದಾರೆ. ಕಥಾ ಸಂಗಮದರೀತಿಯಲ್ಲಿ ಮೂರು ರೀತಿಯ ಕಥೆಹೊಂದಿರುವ ಚಿತ್ರ ಇದಾಗಿದ್ದು ಪ್ರತಿಮನೆಯಲ್ಲಿ ನಡೆಯುವ ವಿಷಯವನ್ನೇಆಧರಿಸಿ ನಿರ್ಮಿಸಲಾಗಿದೆ ಹಾಗೂಚಿತ್ರದ ಮೂಲಕ ಸಮಾಜಕ್ಕೆ ಉತ್ತಮಸಂದೇಶ ನೀಡಲಾಗಿದೆ ಎಂದರು.

ಗಿರೀಶ್‌ ಜಟ್ಟಿ, ವರುಣ್‌ ಆರಾಧ್ಯ,ವರ್ಷ ಕಾವೇರಿ, ಸೂರ್ಯ ಗೌಡಪ್ರಮುಖಪಾತ್ರದಲ್ಲಿಕಾಣಿಸಿಕೊಂಡಿದ್ದಾರೆ.ಚಿತ್ರಕ್ಕೆ ಸಂದೀಪ ಎಸ್‌.ಕೆ., ನಾಗರಾಜ,ನರೇಶ್‌, ಬೀರೇಶ್‌, ಪ್ರಥಮ್‌ ಹಾಗೂದಾವಣಗೆರೆ ಜನತೆ ಸಹಕರಿಸಿದ್ದಾರೆಎಂದರು. ಕಲಾವಿದರಾದ ವರುಣ್‌ಆರಾಧ್ಯ, ವರ್ಷ ಕಾವೇರಿ, ಸೂರ್ಯಗೌಡ, ನರೇಶ್‌, ಸ್ಟಿಫನ್‌ ಇನ್ನಿತರರುಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next