Advertisement

Watch; ಒಡೆದ ಚಿಗಳ್ಳಿ ಚೆಕ್ ಡ್ಯಾಂ; ಹುಬ್ಬಳ್ಳಿ-ಶಿರಸಿ-ಮುಂಡಗೋಡು ರಸ್ತೆ ಬಂದ್

07:08 PM Aug 12, 2019 | Nagendra Trasi |

ಉತ್ತರಕನ್ನಡ ಮುಂಡಗೋಡಿನ ಕಾಸೂರು ಸಮೀಪದ ಚಿಗಳ್ಳಿ ಡ್ಯಾಮ್ ಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದ ಪರಿಣಾಮ ಚಿಗಳ್ಳಿ ಚೆಕ್ ಡ್ಯಾಂ ಒಡೆದು ಹೋಗಿದ್ದು, ಸಾವಿರಾರು ಎಕರೆ ಕೃಷಿ ಭೂಮಿ ನಾಶವಾಗಿದೆ. ಅಲ್ಲದೇ ಹುಬ್ಬಳ್ಳಿ-ಶಿರಸಿ-ಮುಂಡಗೋಡು ರಸ್ತೆ ಸಂಪರ್ಕ ಬಂದ್ ಆಗಿದೆ. ಸ್ಥಳಕ್ಕೆ ಅಧಿಕಾರಿಗಳು, ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಾರೀ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿರುವುದರಿಂದ ನೂರಾರು ಮನೆಗಳು ಮುಳುಗುವ ಭೀತಿಯಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next