Advertisement

ಪಕ್ಷಾಂತರ ಪರ್ವ:ಕುಂದಗೋಳದಲ್ಲಿ ಬಿಜೆಪಿ ಡಿಕೆಶಿ ಶಾಕ್‌

09:11 AM May 11, 2019 | Team Udayavani |

ಹುಬ್ಬಳ್ಳಿ : ಕುಂದಗೋಳ ಉಪಚುನಾವಣಾ ಕಣದ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಡಿ.ಕೆ.ಶಿವಕುಮಾರ್‌ ಬಿಜೆಪಿಗೆ ಶಾಕ್‌ ನೀಡಿದ್ದು, ಪ್ರಮುಖ ಬಿಜೆಪಿ ಮುಖಂಡರೊಬ್ಬರನ್ನು ಸೆಳೆದಿದ್ದಾರೆ.

Advertisement

ಧಾರವಾಡ ಹಾಲೂ ಒಕ್ಕೂಟದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಬಸವರಾಜ ಅರಬಗೊಂಡ ಅವರು ಕಾಂಗ್ರೆಸ್‌ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

ಪ್ರಭಾವ ಹೊಂದಿರುವ ಮುಖಂಡ ಅರಬಗೊಂಡ ಅವರೊಂದಿಗೆ ಕೆಲ ಬೆಂಬಲಿಗರೂ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಕುಂದಗೋಳದಲ್ಲಿ ಸಿ.ಎಸ್‌.ಶಿವಳ್ಳಿ ಅವರನ್ನು ನೆನೆದು ಡಿ.ಕೆ.ಶಿವಕುಮಾರ್‌ ಅವರು ಕಣ್ಣೀರು ಹಾಕಿದ ಮರುದಿನವೇ ಬಿಜೆಪಿಗೆ ಶಾಕ್‌ ನೀಡಿದ್ದಾರೆ.

ಡಿ.ಕೆ.ಶಿವಕುಮಾರ್‌ ಹಣ ಬಲದೊಂದಿಗೆ ಚುನಾವಣೆ ಗೆಲ್ಲಲು ಹೊರಟಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next