Advertisement

ಸೈಬರ್‌ ದಾಳಿ ಆತಂಕಕಾರಿ : ಡಾ|ಪರಮೇಶ್ವರ್‌

10:30 AM May 17, 2017 | Karthik A |

ಬಾಳೆಹೊನ್ನೂರು: ವಿಶ್ವದ 150 ದೇಶಗಳಲ್ಲಿ ನಡೆದಿರುವ ಸೈಬರ್‌ ದಾಳಿ ಬಗ್ಗೆ ಗೃಹ ಸಚಿವ ಡಾ| ಜಿ.ಪರಮೇಶ್ವರ್‌ ಆತಂಕ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್‌, ಸೈಬರ್‌ ದಾಳಿ ಬಗ್ಗೆ ಜನ ಜಾಗೃತರಾಗಿರಬೇಕು. ರಾಜ್ಯ ಸರಕಾರ ಸಹ ಎಲ್ಲ ಮುಂಜಾಗೃತಾ ಕ್ರಮ ಕೈಗೊಂಡಿದೆ. ಈ ಬಗ್ಗೆ ಪೊಲೀಸ್‌ ಇಲಾಖೆಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next