Advertisement

Siddaramaiah; ಸಂಸ್ಕೃತಿ ಶಬ್ಧ ಈಗಲಾದರೂ ನೆನಪಾಯ್ತಲ್ಲ: ಅನಂತ ಕುಮಾರ್ ಹೆಗಡೆ ವ್ಯಂಗ್ಯ

04:38 PM Jan 14, 2024 | Team Udayavani |

ಶಿರಸಿ:‌ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸಂಸ್ಕೃತಿ ಅನ್ನೋ ಶಬ್ಧ ಈಗಲಾದರೂ ನೆನಪಾಯ್ತಲ್ಲ ಎಂದು ಸಂಸದ ಅನಂತ ಕುಮಾರ್ ಹೆಗಡೆ ಟಾಂಗ್ ನೀಡಿದರು.

Advertisement

ಸಂಸ್ಕೃತಿ ರಹಿತ ಅನಂತಕುಮಾರ್ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಭಾನುವಾರ ನಿರಾಕರಿಸಿದ ಅವರು, ಸಿಎಂ ಅವರಿಗೆ ಧನ್ಯವಾದಗಳು ಎಂದರು.

ಕುಮಟಾದಲ್ಲಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ ಬಗ್ಗೆ ವಿಷಯ ಗೊತ್ತಿಲ್ಲ. ವಿಷಯ ತಿಳಿದು ಪ್ರತಿಕ್ರಿಯೆ ನೀಡುವೆ ಎಂದರು.

ಕಾಂಗ್ರೆಸ್ ನಾಯಕರು ನನ್ನ ಮಾತಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದಕ್ಕೆ ಸ್ವಾಗತವಿದೆ ಎಂದು ಹೇಳಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next