Advertisement

ಚಿಕ್ಕಬಳ್ಳಾಪುರದ ಸಿಆರ್ ಪಿಎಫ್ ಯೋಧ ನಾಗಾಲ್ಯಾಂಡ್ ನಲ್ಲಿ ಹುತಾತ್ಮ

07:24 PM Dec 27, 2021 | Team Udayavani |

ಚಿಕ್ಕಬಳ್ಳಾಪುರ : ಸಿಆರ್ ಪಿಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ತರಿದಾಳು ಗ್ರಾಮದ ಯೋಧ ಟಿ.ಜಿ.ಸತೀಶ್‌ ಅವರು ಭಾನುವಾರ ನಾಗಾಲ್ಯಾಂಡ್ ನಲ್ಲಿ ವೀರಮರಣ ಹೊಂದಿದ್ದಾರೆ.

Advertisement

ಇಂದು ಸೋಮವಾರ ಅವರ ಸ್ವಗ್ರಾಮದ ಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು. ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಸರಕಾರದ ಪರ ಗೌರವ ನಮನ ಸಲ್ಲಿಸಿದರು. ಮನೆಯವರಿಗೆ ಸಾಂತ್ವನ ಹೇಳಿದರು.

ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಕುರಿತು ಟ್ವೀಟ್ ಮಾಡಿ ಯೋಧನ ಅಗಲುವಿಕೆಗೆ ಗೌರವ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next