Advertisement

ಕೃಷ್ಣ ನದಿ ಪಾತ್ರದಲ್ಲಿ ಹಸುವನ್ನು ಬಲಿ ಪಡೆದ ಮೊಸಳೆ

09:47 AM Jun 17, 2021 | Team Udayavani |

ರಾಯಚೂರು: ತಾಲೂಕಿನ ಡಿ.ರಾಂಪುರದಲ್ಲಿ ಮೊಸಳೆಯೊಂದು ಹಸುವನ್ನು ಬಲಿ ಪಡೆದ ಘಟನೆ ಬುಧವಾರ ಸಂಜೆ ನಡೆದಿದೆ.

Advertisement

ಗ್ರಾಮದ ಬೇಡರ ಆಂಜನೇಯ ಎನ್ನುವವರ ಹಸು ಮೊಸಳೆ ಬಲಿಯಾಗಿದೆ. ನದಿ ಪಾತ್ರದ ಕಡೆ ಹಸು ನೀರು ಕುಡಿಯಲು ಹೋದಾಗ ಮೊಸಳೆ ದಾಳಿ ಮಾಡಿದೆ.

ಇದನ್ನೂ ಓದಿ:ಹಳೆಯ ವೈಷಮ್ಯ ಶಂಕೆ: ಕಲಬುರಗಿ ಮುಖ್ಯರಸ್ತೆಯಲ್ಲಿ ಯುವಕನ ಭೀಕರ ಹತ್ಯೆ

ಮಳೆಗಾಲ ಆರಂಭವಾದ ಕಾರಣ ಕೃಷ್ಣ ನದಿಗೆ ನೀರು ಹರಿಬಿಡಲಾಗುತ್ತಿದೆ. ಇದರಿಂದ ಮೊಸಳೆಗಳು ನದಿಪಾತ್ರದ ಕಡೆ ಬರುತ್ತವೆ. ಕಳೆದ ವರ್ಷ ಮೊಸಳೆ ಬಾಲಕನನ್ನು ಬಲಿ ಪಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next