Advertisement

Betting: ಕ್ರಿಕೆಟ್‌ ಪಂದ್ಯಾವಳಿ ವೇಳೆ ಬೆಟ್ಟಿಂಗ್‌: ವಿವಿಧೆಡೆ ಪೊಲೀಸ್‌ ದಾಳಿ

10:55 PM Oct 17, 2023 | Team Udayavani |

ಸುರತ್ಕಲ್‌: ಸದ್ಯ ನಡೆಯುತ್ತಿರುವ ವಿಶ್ವಕಪ್‌ ಕ್ರಿಕೆಟ್‌ನ ಪಂದ್ಯಗಳ ಮೇಲೆ ನಡೆಯುತ್ತಿರುವ ಬೆಟ್ಟಿಂಗ್‌ ಮೇಲೆ ನಿಗಾ ವಹಿಸಿರುವ ಪೊಲೀಸರು ಸೋಮವಾರವೂ ದಾಳಿ ಮುಂದುವರಿಸಿದ್ದಾರೆ. ಸುರತ್ಕಲ್‌ನಲ್ಲಿ ಪ್ರವೀಣ್‌, ಮುನಾವರ್‌ ಅವರನ್ನು ವಶಕ್ಕೆ ಪಡೆದು ಬೆಟ್ಟಿಂಗ್‌ ನಡೆಸಿದ ಕಾರಣಕ್ಕೆ ಕೇಸು ದಾಖಲಿಸಲಾಗಿದೆ.

Advertisement

ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಂದರ್‌ ಬಾಹರ್‌ ಜೂಜು ಆಡುತ್ತಿದ್ದ ಐದು ಮಂದಿಯನ್ನು ಬಂಧಿಸಲಾಗಿದೆ. ಪ್ರಮೋದ್‌, ಸಂಜಯ್‌ ಮೆಹತ್‌, ಕವೀಂದ್ರ ಕುಮಾರ್‌, ವಿಜೆಶ್‌, ಕಿಶನ್‌ ಬಂಧಿತರು. ಅವರಿಂದ 1,040 ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next