Advertisement

ಮುಡಿಪು ಬಳಿ ಅಕ್ರಮ ಗೋ ಸಾಗಾಟವನ್ನು ತಡೆಹಿಡಿದು ಪೊಲೀಸರಿಗೆ ಒಪ್ಪಿಸಿದ ಹಿಂದೂಪರ ಕಾರ್ಯಕರ್ತರು

11:49 PM Jan 12, 2021 | Team Udayavani |

ಉಳ್ಳಾಲ: ಕೋಟೆಕಾರ್  ಕಡೆಯಿಂದ. ಬಾಕ್ರಬೈಲ್ ಸಾಗಿಸುತ್ತಿದ್ದ ಅಕ್ರಮ ಗೋ ಸಾಗಾಟವನ್ಬು ಮುಡಿಪು ಬಳಿ ಹಿಂದೂಪರ ಕಾರ್ಯಕರ್ತರು ತಡೆಹಿಡಿದು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ.

Advertisement

ಕೋಟೆಕಾರು ಡೈರಿಯಿಂದ, ಬಾಕ್ರಬೈಲು ಡೈರಿಗೆ ಕೊಂಡೊಯ್ಯಲಾಗುತ್ತಿದ್ದ ಆರು ಹಸುಗಳು, ಒಂದು ಕರುವನ್ನು ಸಾಗಾಟ ನಡೆಸುತ್ತಿದ್ದ, ಸಾಗಾಟಗಾರರು ಈ ಗೋವುಗಳನ್ಬು ಸಾಕಲು ಸಾಗಿಸುತ್ತಿದ್ದೇವೆ ಎಂದು ತಿಳಿಸಿದ್ದು, ಸಾಗಾಟಕ್ಕೆ ಸಂಬಂದಿಸಿದ ಕೆಲವೊಂದು ದಾಖಲೆಗಳನ್ಬು ಇಟ್ಟುಕೊಂಡಿದ್ದು, ಕೆಲವು ದಾಖಲೆಗಳಿರಲಿಲ್ಲ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಅಕ್ರಮ ಸಾಗಾಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next