Advertisement
ತಮ್ಮ ಊರಿನ ಮುಖ್ಯರಸ್ತೆಗೆ ಅಡ್ಡವಾಗಿ ಮುಳ್ಳು ಬೇಲಿ ಹಾಕುವ ಮೂಲಕ ಸಂಚಾರ ಸ್ಥಗಿತಗೊಳಿಸಿದ್ದಾರೆ. ತಾಲೂಕಿನ ಕರೆಕಲ್ಲು, ಚಿಕ್ಕಮಂಚಾಲಿ, ಸಿಂಧನೂರು ತಾಲೂಕಿನ ಮಲ್ಲಾಪುರ ಲಿಂಗಸೂಗೂರು ತಾಲೂಕಿನ ಕೆಲ ಗ್ರಾಮಗಳು ಸ್ವಯಂ ನಿರ್ಬಂಧ ಹೇರಿಕೊಂಡಿವೆ. ಚಿಕ್ಕಮಂಚಾಲಿ ಗ್ರಾಮ ಗಡಿಭಾಗವಾದ್ದರಿಂದ ಆಂಧ್ರದಿಂದ ಯಾರು ನಮ್ಮ ಊರಿಗೆ ಬರಬಾರದು ಎನ್ನುವ ಕಾರಣಕ್ಕೆ ಹಾಕಿದ್ದಾಗಿ ತಿಳಿಸುತ್ತಾರೆ ಗ್ರಾಮಸ್ಥರು. ಮನ್ಸಲಾಪುರ ಗ್ರಾಮದಲ್ಲಿ ಬೆಳಗ್ಗೆ ರಸ್ತೆ ಬಂದ್ ಮಾಡಲಾಗಿತ್ತು. ಬಳಿಕ ಗ್ರಾಮಸ್ಥರಲ್ಲೇ ಭಿನ್ನಾಭಿಪ್ರಾಯ ಮೂಡಿದ್ದರಿಂದ ತೆರವುಗೊಳಿಸಲಾಗಿದೆ. Advertisement
ಕೋವಿಡ್ 19ಭೀತಿಗೆ ಹಳ್ಳಿ ಜನರ ಸ್ವಯಂ ದಿಗ್ಬಂಧನ
04:18 PM Mar 27, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.