Advertisement

ಅನಗತ್ಯ ಓಡಾಟ: ಪೊಲೀಸರ ಬಿಸಿ

02:20 PM Apr 29, 2021 | Team Udayavani |

ಯಳಂದೂರು: ಕೋವಿಡ್  ಕರ್ಫ್ಯೂ ನಡುವೆಯೂ ಅನಗತ್ಯವಾಗಿ ಓಡಾಡುತ್ತಿದ್ದ ಸಾರ್ವಜನಿಕರಿಗೆ ಪೊಲೀಸರು ಬಿಸಿ ಮುಟ್ಟಿಸಿದರು.ಪಟ್ಟಣದ ಸುವರ್ಣಾವತಿ ಸೇತುವೆ.

Advertisement

ಬಸ್‌ ನಿಲ್ದಾಣ, ಬಳೇಪೇಟೆಯಲ್ಲಿಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ದಂಡ ಹಾಕುವ, ಲಾಠಿಬೀಸುವ, ಬಸ್ಕಿ ಹೊಡೆಯಿಸುವ ಹಾಗೂ ವಾಹನಗಳ ಗಾಳಿ ಬಿಡುವಮೂಲಕ ತಕ್ಕ ಪಾಠ ಕಲಿಸಿದರು.

ಬೆಳಗ್ಗೆ 6 ರಿಂದ 10 ಗಂಟೆಯ ತನಕಅಗತ್ಯ ವಸ್ತುಗಳ ಖರೀದಿಗೆ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದಸಾರ್ವಜನಿಕರು ಮುಗಿಬಿದ್ದರು. 10 ಗಂಟೆಯಾಗುತ್ತಿದ್ದಂತೆಯೇಅಂಗಡಿಗಳು ಬಂದ್‌ ಆದವು. ಕರ್ಫ್ಯೂನಿಂದ ಇಡೀ ಪಟ್ಟಣಸ್ತಬ್ಧವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next