Advertisement

ಸಚಿವ ರಾಮ್‌ ವಿಲಾಸ್‌ಪಾಸ್ವಾನ್‌ ಕಚೇರಿಗೂ ಬೀಗ

11:28 AM May 20, 2020 | mahesh |

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಸಿಬ್ಬಂದಿಯೊಬ್ಬರಿಗೆ ಕೋವಿಡ್ ವೈರಸ್‌ ಹಿನ್ನೆಲೆಯಲ್ಲಿ ಕಚೇರಿಗೆ ಬೀಗ ಹಾಕಿದ ಬೆನ್ನಲ್ಲೇ ಹೊಸದಿಲ್ಲಿಯ ಕೃಷಿಭವನದಲ್ಲಿರುವ ಆಹಾರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಅವರ ಕಚೇರಿಗೂ ಬೀಗ ಜಡಿಯಲಾಗಿದೆ. ಸುತ್ತಲಿನ ಇಲಾಖೆಗಳಲ್ಲಿ ಕೋವಿಡ್ ಪ್ರಕರಣ ಕಂಡು ಬಂದಿರುವುದರಿಂದ ಇಂತಹ ಕ್ರಮ ತೆಗೆದುಕೊಳ್ಳಲಾಗಿದೆ.

Advertisement

ಏ.28ರಂದು ಕೋವಿಡ್ ಪ್ರಕರಣ ಕಂಡು ಬಂದಿದ್ದ ಹಿನ್ನೆಲೆಯಲ್ಲಿದಿಲ್ಲಿಯಲ್ಲಿರುವ ಎನ್‌ಐಟಿಐ ಆಯೋಗ ಕಟ್ಟಡವನ್ನು ಮುಚ್ಚಲಾಗಿತ್ತು. ಇನ್ನು ಮೇ5ರಂದು ಶಾಸ್ತ್ರಿ ಭವನದ ಕಟ್ಟಡವನ್ನು ಸಿಬಂದಿಯೊಬ್ಬರಲ್ಲಿ ಕೋವಿಡ್ ಕಂಡು ಬಂದ ಹಿನ್ನೆಲೆಯಲ್ಲಿ ಮುಚ್ಚಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next