Advertisement

CJI; ಈಗಲೂ ನಾನೇ ಮುಖ್ಯಸ್ಥ: ವಕೀಲರಿಗೆ ಚಂದ್ರಚೂಡ್‌ ಕ್ಲಾಸ್‌

02:12 AM Oct 04, 2024 | Team Udayavani |

ಹೊಸದಿಲ್ಲಿ: ಇತ್ತೀಚೆಗೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನೀಡಿದ್ದ ಆದೇಶದ ಬಗ್ಗೆ ವಿಚಾರಿಸಿದ್ದ ವಕೀಲರೊಬ್ಬರನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ತರಾಟೆಗೆ ತೆಗೆದು ಕೊಂಡಿದ್ದಾರೆ. “ಸುಪ್ರೀಂ ಕೋಕೋರ್ಟ್‌ಗೆ ಈಗಲೂ ನಾನೇ ಮುಖ್ಯಸ್ಥ ನಾನೇನು ಆದೇಶಿದ್ದೇನೆ ಎಂದು ನೀವು ಕೋರ್ಟ್‌ ಮಾಸ್ಟರ್‌ ಅನ್ನು ಹೇಗೆ ಕೇಳಿ ದದ್ದೀರಿ? ನಾಳೆ ನೀವು ನನ್ನ ಮನೆಗೆ ಬಂದು ನಾನು ಏನು ಮಾಡುತ್ತಿದ್ದೇನೆ ಎಂದು ನನ್ನ ವೈಯಕ್ತಿಕ ಕಾರ್ಯದರ್ಶಿಯನ್ನು ಕೇಳುತ್ತೀರಾ? ವಕೀಲರು ತಮ್ಮ ಕಾರ್ಯವ್ಯಾಪ್ತಿಯ ತಿಳಿವಳಿಕೆ ಕಳೆದುಕೊಳ್ಳುತ್ತಿದ್ದಾರೆಯೇ’ ಎಂದು ಪ್ರಶ್ನಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next