Advertisement

ಗುತ್ತಿಗೆ ನೌಕರರ ಪ್ರತಿಭಟನೆ

04:14 AM May 21, 2020 | Team Udayavani |

ರಾಂಪುರ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿ ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಗೆ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ನೌಕರರು ಸೇವೆ ಖಾಯಂಗಾಗಿ ಬುಧವಾರ ಪ್ರತಿಭಟನೆ ನಡೆಸಿದರು.

Advertisement

ರಾಂಪುರ ಹಾಗೂ ಇತರೆ 14 ಗ್ರಾಮಗಳ ನೀರು ಸರಬರಾಜು ನೌಕರರು ಗುತ್ತಿಗೆ ಪದ್ಧತಿ ರದ್ದುಗೊಳಿಸಿ ಖಾಯಂಗೊಳಿಸಬೇಕೆಂದು ಆಗ್ರಹಿಸಿ ರಾಂಪುರದ ಜಲಶುದ್ಧಿಕರಣ ಘಟಕದ ಎದುರು ಪ್ರತಿಭಟನೆ ನಡೆಸಿ, ಲಾಕ್‌ಡೌನ್‌ ಅವಯ ಕಾರ್ಮಿಕರಿಗೆ ಪೂರ್ಣ ವೇತನೆ ನೀಡಬೇಕೆಂದು ಒತ್ತಾಯಿಸಿದರು. ರಮೇಶ ಗೌಡರ, ಬಸವರಾಜ ಗೌಡರ, ಪರಶು ಆಲೂರ, ರಮೇಶ ಬಂಡಿವಡ್ಡರ, ರಾಮಣ್ಣ ಪೂಜಾರಿ, ಸಿದ್ದಪ್ಪ ಹೊನ್ನಳ್ಳಿ, ಪರಸಪ್ಪ ಎರಡೆಮ್ಮಿ, ನಾರಾಯಣ ಹೆಗಡೆ, ಮಹಾದೇವಪ್ಪ ಜಯಗೊಂಡರ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next