Advertisement
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆ ಯಿಂದ ವಯನಾಡು ತಾರಾ ಕ್ಷೇತ್ರವಾಗಿ ಮಾರ್ಪ ಟ್ಟಿತ್ತು. ಉತ್ತರಪ್ರದೇಶದ ಅಮೇಠಿಯಲ್ಲಿ ಸೋಲುವ ಭೀತಿಯಿಂದ ವೈನಾಡು ಕ್ಷೇತ್ರ ಆರಿಸಿಕೊಂಡಿದ್ದರು. ಸುಮಾರು 8 ಲಕ್ಷ ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ತಿರುವನಂತಪುರದಲ್ಲಿ ಶಶಿ ತರೂರ್ ಹ್ಯಾಟ್ರಿಕ್ ಜಯಗಳಿಸಿದ್ದಾರೆ. ಕಾಸರಗೋಡು ಕ್ಷೇತ್ರದಲ್ಲಿ ಮೂರು ದಶಕದಿಂದ ಎಲ್ಡಿಎಫ್ ಗೆಲ್ಲುತ್ತಿದ್ದ ಕ್ಷೇತ್ರದಲ್ಲಿ ಯುಡಿಎಫ್ನ ರಾಜಮೋಹನ್ ಉಣ್ಣಿತ್ತಾನ್ ಜಯ ಸಾಧಿಸಿದ್ದಾರೆ.
ರಾಹುಲ್ ಗಾಂಧಿ (ಯುಡಿಎಫ್), ವಯನಾಡು
ಶಶಿ ತರೂರ್ (ಯುಡಿಎಫ್), ತಿರುವನಂತಪುರ
ರಾಜಮೋಹನ್ ಉನ್ನಿತ್ತನ್,
(ಯುಡಿಎಫ್), ಕಾಸರಗೋಡು
ಎನ್.ಕೆ.ಪ್ರೇಮಚಂದ್ರನ್,
(ಯುಡಿಎಫ್) ಕೊಲ್ಲಂ
ಎಡ್ವೊಕೇಟ್ ಎ.ಎಂ.ಆರಿಫ್
(ಎಲ್ಡಿಎಫ್) ಆಲಪ್ಪುಳ ಸೋತ ಪ್ರಮುಖರು
ಕುಮ್ಮನಮ್ ರಾಜಶೇಖರನ್,
(ಬಿಜೆಪಿ), ತಿರುವನಂತಪುರ
ಪಿ.ಪಿ.ಸುನೀರ್, (ಎಲ್ಡಿಎಫ್), ವೈನಾಡು
ವಿ.ಪಿ.ಸಾನು, (ಎಲ್ಡಿಎಫ್),
ಮಲ್ಲಪುರಂ
ಸುರೇಶ್ ಗೋಪಿ, (ಬಿಜೆಪಿ) ಚಾಲಕ್ಕುಡಿ
ಡಾ| ಬಿ.ಕೆ.ಬಿಜು , (ಎಲ್ಡಿಎಫ್) ಅಲತ್ತೂರ್