Advertisement

ಅಂಬಿ ಪುತ್ರನ ಬೆಳವಣಿಗೆಗೆ ಕಾಂಗ್ರೆಸ್‌ ಸಿದ್ಧ:ದಿನೇಶ್‌

01:10 AM Jan 13, 2019 | Team Udayavani |

ಮಂಡ್ಯ: ದಿ.ಅಂಬರೀಶ್‌ ಪುತ್ರ, ಅಭಿಷೇಕ್‌ ಅವರ ಬೆಳವಣಿಗೆಗೆ ಪಕ್ಷ ಎಲ್ಲ ರೀತಿಯಲ್ಲೂ ಸಿದ್ಧವಿದೆ ಎಂದು ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

Advertisement

ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂಬರೀಶ್‌ಗೆ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜಕೀಯ ಮತ್ತು ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದವರು ಅಂಬರೀಶ್‌. ಈಗ ಅವರ ಪುತ್ರ ಅಭಿಷೇಕ್‌ ಬೆಳವಣಿಗೆಗೆ ಪಕ್ಷ ಎಲ್ಲ ರೀತಿಯಲ್ಲೂ ಸಿದ್ಧವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next