Advertisement

ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ

05:58 PM Apr 25, 2021 | Team Udayavani |

ಮುಂಡರಗಿ: ತಾಲೂಕಿನ ಡೋಣಿಗ್ರಾಮದ ಹೊರವಲಯದ ಜನತಾಪ್ಲಾಟ್‌ನ ಮನೆಯೊಂದರ ಮುಂದಿನತೆಂಗಿನ ಮರಕ್ಕೆ ಸಿಡಿಲು ಬಡಿದಪರಿಣಾಮ ಹೊತ್ತಿ ಉರಿದ ಘಟನೆಶನಿವಾರ ಸಂಜೆ ನಡೆದಿದೆ.

Advertisement

ತೆಂಗಿನಮರಕ್ಕೆ ಸಿಡಿಲು ಬಡಿದಿದ್ದರಿಂದ ದೊಡ್ಡಪ್ರಮಾಣದಲ್ಲಿ ಶಬ್ದ ಕೇಳಿಸಿದೆ. ಇದರಿಂದಗ್ರಾಮದ ಜನ ಬೆಚ್ಚಿಬಿದ್ದಿದ್ದಾರೆ. ಈ ತೆಂಗಿನಮರ ಮಲ್ಲಪ್ಪ ಕಡಕೋಳ( ಹಣಜಿ)ಎಂಬುವರಿಗೆ ಸೇರಿದ್ದು ಎನ್ನಲಾಗದೆ.

ಬೆಂಕಿ ನಂದಿಸಲು ಗ್ರಾಮಸ್ಥರುಹರಸಾಹಸ ಪಟ್ಟರು. ಆದರೆ, ತೆಂಗಿನಗಿಡಕ್ಕೆ ಬೆಂಕಿ ಆವರಿಸಿಕೊಂಡಿದ್ದರಿಂದಸುಟ್ಟುಹೋಗಿದೆ

Advertisement

Udayavani is now on Telegram. Click here to join our channel and stay updated with the latest news.

Next