Advertisement

ಎಲ್ಲರನ್ನೂ ಪ್ರೀಮಿಯರ್‌ ಶೋಗೆ ಆಹ್ವಾನಿಸಿದ ಸಿಎಂ

06:07 AM Jan 25, 2019 | Team Udayavani |

ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಅಭಿನಯದ “ಸೀತಾರಾಮ ಕಲ್ಯಾಣ’ ಸಿನಿಮಾ ಪೂರ್ವಭಾವಿ ಪ್ರದರ್ಶನ ವೀಕ್ಷಿಸಲು ಬರುವಂತೆ ಖುದ್ದು  ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಡಿಸಿಎಂ ಪರಮೇಶ್ವರ್‌, ಈಶ್ವರಪ್ಪ ಹಾಗೂ ಸಂಪುಟ  ಸಹೋದ್ಯೋಗಿಗಳಿಗೆ ಆಹ್ವಾನ ನೀಡಿದ್ದರು.

Advertisement

ಸಿದ್ದರಾಮಯ್ಯ ಹಾಗೂ ಪರಮೇಶ್ವರ್‌ ಸಮನ್ವಯ ಸಮಿತಿ ಸಭೆ ಮುಗಿದ ಕೂಡಲೆ ಎಚ್‌ಡಿಕೆ ಜತೆ  ತೆರಳಿ ಸಿನಿಮಾ ವೀಕ್ಷಿಸಿದರು. ಈಶ್ವರಪ್ಪ ಸಹ ಬಂದಿದ್ದರು. ನಗರದಲ್ಲಿದ್ದರೆ ಬರುವುದಾಗಿ ಯಡಿಯೂರಪ್ಪ ತಿಳಿಸಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next