Advertisement

ಫೋಟೋ ಫ್ಲ್ಯಾಶ್‌ ಕಾಡಾನೆಯಿಂದ ಕ್ಲಾಸ್‌

07:00 AM Jul 08, 2018 | Team Udayavani |

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಮದ್ದೂರು ಅರಣ್ಯ ಪ್ರದೇಶದಲ್ಲಿ ಕಾಡಾನೆ ಫೋಟೋ ತೆಗೆಯಲು ಮುಂದಾದ ಯುವಕರತ್ತ ಆನೆ ದಾಳಿ ನಡೆಸಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. 

Advertisement

ಮದ್ದೂರು ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಮೂಲಕ ಕಲ್ಲಿಕೋಟೆಗೆ ಹೋಗುತ್ತಿದ್ದ ಕೇರಳ ಮೂಲದ ಯುವಕರು ರಸ್ತೆ ಬದಿಯಲ್ಲಿ ಮೇಯುತ್ತಿದ್ದ ಆನೆಯನ್ನು ನೋಡಿದರು. ಕೂಡಲೇ ಅದರ ಫೋಟೋ ತೆಗೆಯಲು ತಮ್ಮ ಕಾರಿನಿಂದ ಕೆಳಗಿಳಿದು ಆನೆ ಸಮೀಪ ಹೋದಾಗ ಅದು
ದಿಢೀರ್‌ ದಾಳಿ ನಡೆಸಿತು. ಇದರಿಂದ ಹೆದರಿದ ನಾಲ್ವರು ಯುವಕರು ಓಡಿ ಹೋದರು.

Advertisement

Udayavani is now on Telegram. Click here to join our channel and stay updated with the latest news.

Next