Advertisement

ಭದ್ರತಾ ಸಿಬ್ಬಂದಿ ಹೋರಾಟಕ್ಕೆ ಸಿಐಟಿಯು ಬೆಂಬಲ

02:30 PM Feb 03, 2020 | Suhan S |

ಮುಂಡರಗಿ: ತಹಶೀಲ್ದಾರ್‌ ಕಾರ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಸುಜಲಾನ್‌ ಕಂಪನಿಯ ಭದ್ರತಾ ಸಿಬ್ಬಂದಿಯ ಹೋರಾಟವು 6ನೇ ದಿನಕ್ಕೆ ಕಾಲಿಟ್ಟಿದೆ.

Advertisement

ಭದ್ರತಾ ಸಿಬ್ಬಂದಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಸಿಐಟಿಯು ಪ್ರಧಾನ ಕಾರ್ಯದರ್ಶಿ ಮಾರುತಿ ಚಿಟಗಿ ಮಾತನಾಡಿ, ನ್ಯಾಯಯುತ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಗಳ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದರು.

ಸಿಐಟಿಯುನ ಶಂಕರ ದೇವರಮನಿ, ಸಿ.ಬಿ. ಶೇಳಕೆ ಮಾತನಾಡಿದರು. ಜಯಶ್ರೀ ಕುರುವತ್ತಿ, ಮಂಜುಳಾ ಜಂತ್ಲಿ, ರತ್ನಾ ಕಮ್ಮಾರ, ಎಸ್‌.ಆರ್‌. ಸಾಲಿಮಠ, ಶಾಂತಾ ಹಿರೇಮಠ, ಎಂ.ಎಂ. ಖತೀಬ್‌, ಅನುಸೂಯಾ ಹಮ್ಮಿಗಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next