Advertisement

ಕಾಯಕವಿಲ್ಲದವರ ಬಾಳು ಕಾಯಿಲೆ ಗೂಡು: ಶಿಮುಶ

03:33 PM Jul 01, 2022 | Team Udayavani |

ಚಿತ್ರದುರ್ಗ: ಮಾನವ ದಾಹವನ್ನುಬಿಟ್ಟರೆ ದಾಸೋಹವಾಗುತ್ತದೆ.ದಾಸೋಹದಲ್ಲಿ ಅನ್ನದಾಸೋಹ,ಜ್ಞಾನದಾಸೋಹ, ವಿಶೇಷ ಮಾನ್ಯತಪಡೆದಿದೆ ಎಂದು ಡಾ| ಶಿವಮೂರ್ತಿಮುರುಘಾ ಶರಣರು ಹೇಳಿದರು.ಅಮೆರಿಕಾದ ಡಲ್ಲಾಸ್‌ಜಿಲ್ಲೆಯ ಪ್ರಿಸ್ಕೋ ನಗರದಹನುಮಾನ್‌ ದೇವಾಲಯಸಮುದಾಯ ಭವನದಲ್ಲಿನಡೆದ “ಶರಣ ಸಂಗಮ’ಚಿಂತನ ಕಾರ್ಯಕ್ರಮದಲ್ಲಿಮಾತನಾಡಿದರು.

Advertisement

ಬಸವಣ್ಣನವರಕಲ್ಯಾಣ ರಾಜ್ಯದಲ್ಲಿ ಕೊಡುವಕೈಗಳು ಹೆಚ್ಚಾಗಿದ್ದವೇ ಹೊರತುಬೇಡುವಕೈಗಳು ಇರಲಿಲ್ಲ.ಬಸವಣ್ಣನವರು 12ನೇ ಶತಮಾನದಲ್ಲಿಎಲ್ಲ ವರ್ಗದ ಎಲ್ಲ ಜಾತಿಯವರನ್ನುಲಿಂಗ ಭೇದವಿಲ್ಲದೆ ಸೇರಿಸಿಕೊಂಡುಸ್ಥಾಪಿಸಿದ ಅನುಭವ ಮಂಟಪಇಂದಿನ ಸಂಸತ್‌ನ ಕಾರ್ಯವೈಖರಿಗೆಅನುಕರಣೀಯವಾಗಿದೆ ಎಂದರು.

ಪ್ರತಿಯೊಬ್ಬರೂ ಕಾಯಕದಲ್ಲಿತೊಡಗಬೇಕು. ಕಾಯಕಮಾಡದವರ ಶರೀರ ಮತ್ತು ಮನಸ್ಸುಕಾಯಿಲೆಯ ಗೂಡಾಗುತ್ತದೆ.ದೈವೀಭಾವನೆಯೊಂದಿಗೆ ನಿಷ್ಟೆಯಿಂದಪ್ರಾಮಾಣಿಕವಾಗಿ ಸಮರ್ಪಣಾಭಾವದಿಂದ ನಿರ್ವಹಿಸಿದಾಗ ಅದುಕಾಯಕವೆನಿಸಿಕೊಳ್ಳುತ್ತದೆ. ಇದನ್ನೆಬಸವಣ್ಣನವರು ಕಾಯಕವೇ ಕೈಲಾಸಎಂದಿದ್ದಾರೆ. ಇಂತಹ ಕಾಯಕದಿಂದಬರುವ ಉತ್ಪಾದನೆಯನ್ನುಕೆರೆಯ ನೀರನ್ನು ಕೆರೆಗೆ ಚೆಲ್ಲಿಎನ್ನುವ ರೀತಿ ದಾಸೋಹದಮುಖಾಂತರ ವಿತರಿಸಬೇಕು.

ಬೇಡುವವರು ಇಲ್ಲದೆಬ v ‌ Ê ‌ ® ಾ ¨ ೆ ® ‌ ¿ ು Âಎಂದಿದ್ದಾರೆ ಬಸವಣ್ಣನವರು.ಉತ್ಪಾದನೆ ಮತ್ತು ವಿತರಣೆ ಎರಡೂಸಮನಾಗಿದ್ದರೆ ಸಮ ಸಮಾಜನಿರ್ಮಾಣವಾಗುತ್ತದೆ ಎಂದುತಿಳಿಸಿದರು.ಭರತ್‌ಕುಮಾರ್‌ ಮಲ್ಲಿಕಾರ್ಜುನಪ್ಪಸ್ವಾಗತಿಸಿದರು. ವಿಎಸ್‌ಎನ್‌ಎಅಧ್ಯಕ್ಷ ಮಹದೇವ ವಂದಿಸಿದರು.ಮೀನಾ ಭಾರಧ್ವಜ್‌ ನಿರೂಪಿಸಿದರು.ಪ್ರಶಾಂತ್‌ ದೇವರಾಜ್‌, ತಿಪ್ಪೇಸ್ವಾಮಿ,ಮಹೇಶ್‌, ಅನಿಲ್‌, ಚೇತನ್‌, ಡಾ.ಪ್ರಕಾಶ್‌ ರಾಮ್‌, ಮುರಳಿ, ಶಿವಸೇರಿದಂತೆ 300ಕ್ಕೂ ಹೆಚ್ಚು ಭಕ್ತಾದಿಗಳುಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next