Advertisement

ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರಿಗೆ ಮನವಿ

05:23 PM Feb 05, 2022 | Team Udayavani |

ಚಿತ್ರದುರ್ಗ: ಸರ್ಕಾರಿ ನೌಕರರಿಗೆ ಸಮುದಾಯಭವನ ನಿರ್ಮಾಣಕ್ಕೆ ಸರ್ಕಾರಿ ನಿವೇಶನ ಮಂಜೂರುಮಾಡಿಕೊಡುವಂತೆ ಜಿಲ್ಲಾ ಕಾರಿಗಳಿಗೆ ನಿರ್ದೇಶನನೀಡುವಂತೆ ಒತ್ತಾಯಿಸಿ ಸರ್ಕಾರಿ ನೌಕರರ ಸಂಘದಿಂದಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್‌ ಅವರಿಗೆಮನವಿ ಸಲ್ಲಿಸಲಾಯಿತು.

Advertisement

ಇದೇ ವೇಳೆ 2021-22 ನೇ ಸಾಲಿನ ಜಿಲ್ಲಾ ಮಟ್ಟದಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕಕಾರ್ಯಕ್ರಮಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾಇಲಾಖೆಯ ಅ ಕಾರಿಗಳೊಂದಿಗೆ ದಿನಾಂಕ ಪಡೆಯುವಸಂಬಂಧ ಚರ್ಚಿಸಲಾಯಿತು. ಮನವಿಗೆ ಸಕಾರಾತ್ಮಕವಾಗಿಸ್ಪಂದಿಸಿದ ಸಚಿವರು, ಜಿಲ್ಲಾ ಕಾರಿಗಳೊಂದಿಗೆ ಚರ್ಚಿಸಿ ಸೂಕ್ತಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸರ್ಕಾರಿನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಮಂಜುನಾಥ, ಪ್ರಧಾನಕಾರ್ಯದರ್ಶಿ ಜಿ.ಆರ್‌. ಪ್ರದೀಪ್‌ಕುಮಾರ್‌, ಜಿಲ್ಲಾಉಪಾಧ್ಯಕ್ಷ ಜೆ. ರಾಘವೇಂದ್ರ, ಕ್ರೀಡಾ ಕಾರ್ಯದರ್ಶಿಶಶಿಧರ, ತಿಮ್ಮಣ್ಣ ವಡಕಲ್‌, ದೇವರಾಜ್‌ ಮತ್ತಿತರರುಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next