Advertisement

ಚಿಕ್ಕಮಗಳೂರು: ಸಿದ್ದಾರ್ಥ ಹೆಗ್ಡೆ ಸಮಾಧಿಗೆ ಭೇಟಿ ನೀಡಿ ಸಸಿ ನೆಟ್ಟ ವಿನಯ್ ಗುರೂಜಿ

12:11 PM Aug 31, 2020 | Mithun PG |

ಚಿಕ್ಕಮಗಳೂರು: ಕಾಫಿ ಡೇ ಮಾಲಿಕರಾಗಿದ್ದ ಸಿದ್ದಾರ್ಥ ಹೆಗ್ಡೆ ಸಮಾಧಿಗೆ ಭೇಟಿ ನೀಡಿದ ವಿನಯ್ ಗುರೂಜಿ, ಸಮಾಧಿ ಬಳಿ ಅರಳಿ ಸಸಿ ಹಾಗೂ ಜೌದೋಂಬರ್ ವಕ್ಷ ನೆಟ್ಟಿದ್ದಾರೆ.

Advertisement

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚೇತನ ಹಳ್ಳಿ ಎಸ್ಟೇಟ್ ನಲ್ಲಿರುವ ಸಮಾಧಿಗೆ ಭೇಟಿ ನೀಡಿದ ಗುರೂಜಿ, ತಿರುಪತಿಯಿಂದ ತಂದ ಮೂಲ ಮಂತ್ರಾಕ್ಷತೆ ಹಾಕಿ. ಅರಳಿ ಗಿಡ ಹಾಗೂ ಬೋಧಿವಕ್ಷ ನೆಟಿದ್ದಾರೆ

ಕಾರ್ಯಕ್ರಮದಲ್ಲಿ ಸಿದ್ದಾರ್ಥ ಹೆಗ್ಡೆ ತಾಯಿ ವಾಸಂತಿ ಹೆಗ್ಡೆ ಹಾಗೂ ಆಪ್ತರಷ್ಟೇ ಭಾಗಿಯಾಗಿದ್ದರು.

ನಿನ್ನೆ ವಾಮಾನ ಜಯಂತಿ ಪವಿತ್ರ ದಿನ.  ಬುದ್ದನಿಗೆ ಜ್ಞಾನೋದವಾದ ಬೋಧಿ ವೃಕ್ಷವಿದು. ಭಗವಾನ ಬುದ್ಧ ಇಡೀ ಪ್ರಪಂಚಕ್ಕೆ ಪ್ರೇರಣೆ, ಈ ಸಿದ್ದಾರ್ಥ ಯುವಕರಿಗೆ ಆದರ್ಶ. ಆತ ಯಾರಿಗೂ ನೋವು ಮಾಡಲಿಲ್ಲವೆಂದು ಸಿದ್ದಾರ್ಥ ಹೆಗ್ಡೆಯನ್ನ ವಿನಯ್ ಗುರೂಜಿ ನೆನೆದಿದ್ದಾರೆ.

ಸಿದ್ದಾರ್ಥ ಹೆಗ್ಡೆ ಕುಟುಂಬ ವಿನಯ್ ಗುರೂಜಿ ಭಕ್ತರಾಗಿದ್ದಾರೆ. ಕಾರ್ಯಮದಲ್ಲಿ ವಿನಯ್ ಗೂರುಜಿ. ಗೌರಿದ್ದೆ ಆಶ್ರಮದ ಗುರೂಜಿ ಆಪ್ತರಾದ ಉಮಾ.ಐ.ಬಿ.ಶಂಕರ್. ಕೋಟೆ ವಿನಯ್.ಸಿ.ಎಸ್. ಜಯಪುರದ ಚಂದ್ರಣ್ಣ.ಹಾಲಪ್ಪಗೌಡ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next