Advertisement

ಡೆಂಘಿ ವಿರೋಧಿ ಮಾಸಾಚರಣೆ: ಸಿಇಒ

07:44 PM Jul 21, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲಾದ್ಯಂñ ‌ ಜುಲೈಅಂತ್ಯದವರೆಗೆ ಡೆಂ à ವಿರೋಧಿ ಮಾಸಾಚರಣೆಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ಪಿ.ಶಿವಶಂಕರ್‌ಹೇಳಿದರು.

Advertisement

ಜಿಲ್ಲಾಡಳಿತ ಭವನದ ಜಿಪಂನ ಎಚ್‌.ನರಸಿಂಹಯ್ಯ ಮಿನಿಸಭಾಂಗಣದಲ್ಲಿ ಮಂಗಳವಾರ ‌ ನಡೆಸಿದ ‌ ಡೆಂ à, ಚಿಕೂನ್‌ಗುನ್ಯಾ ಜ್ವರ ನಿಯಂತ್ರಣ ಸಂಬಂಧ ಅಂತರ್‌ ಇಲಾಖಾ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಡೆಂ à ತಡೆಗಟ್ಟುವಿಕೆ ಮನೆಯಿಂದಲೇ ಪ್ರಾರಂ» ‌ ಎಂಬಧ್ಯೇಯ ವಾಕ್ಯದೊಂದಿಗೆ ಜಿಲ್ಲಾದ್ಯಂತ v ೆಂ à ವಿರೋಧಿಮಾಸಾಚರಣೆ ಹಮ್ಮಿಕೊಳ್ಳಲಾಗಿದ್ದು, ಝಿಕಾ ವೈರಸ್‌ನಿಯಂತ್ರಣಕ್ಕೂ ಎಲ್ಲಾ ರೀತಿಯ ಮುಂಜಾಗ್ರತ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಸದ್ಯ ಮಳೆಗಾಲವಿರುವುದರಿಂದ ‌ ವೈರಸ್‌ ಹರಡಲುಅನುಕೂಲಕರ ವಾತಾವರಣವಿದೆ. ಹಾಗಾಗಿ ಮÙ ೆ ನೀರುನಿಲ್ಲದಂತೆಕ್ರಮ ವಹಿಸಬೇಕು. ಈ ದಿಸೆಯಲ್ಲಿ ನಿಂತ ನೀರಿನಲ್ಲಿಸೊಳ್ಳೆಗಳು ಉತ್ಪತ್ತಿ ಆಗದಂñ ೆ ಕ್ರಮ ವಹಿಸಬೇಕು,ಸಾರ್ವಜನಿಕರು ತಮ್ಮ ಮನೆ ಸುತ್ತ-ಮುತ್ತಲಿನ ಪರಿಸರಸ್ವತ್ಛವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.Ó ‌ಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್‌.ಕಬಾಡೆ, ಜಿಲ್ಲಾ ಕ್ಷಯರೋಗನಿರ್ಮೂಲನಾಧಿಕಾರಿ ಡಾ.ಯಲ್ಲಾ ರಮೇಶ್‌ಬಾಬು, ಜಿಲ್ಲಾಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಪ್ರಕಾಶ್‌, ತಾಲೂಕುಆರೋಗ್ಯಾಧಿಕಾರಿ ಡಾ.ಮಂಜುಳಾ, ವಿವಿಧ ಇಲಾಖೆಗಳಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next