Advertisement
ಈ ಸಂದರ್ಭ ಕಾರ್ಕಳ ವಲಯ ಅರಣ್ಯಾಧಿಕಾರಿ ಜಿ.ಡಿ. ದಿನೇಶ್, ಬೆಳ್ಮಣ್ ಉಪವಲಯ ಅರಣ್ಯಾಧಿಕಾರಿ ಪ್ರಕಾಶ್ಚಂದ್ರ, ಕಾರ್ಕಳ ವಲಯದ ಉಪವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ್, ರಾಜಶೇಖರ್ ಸ್ಥಳಕ್ಕಾಗಮಿಸಿ ಶ್ರಮವಹಿಸಿ ಚಿರತೆಯನ್ನು ರಕ್ಷಿಸಿದರು. ಅರಣ್ಯ ರಕ್ಷಕರಾದ ಗಣೇಶ್ ದೇವಾಡಿಗ, ಆನಂದ್, ಕೃಷ್ಣಪ್ಪ, ಅರಣ್ಯ ವೀಕ್ಷಕರಾದ ಶ್ರೀಧರ್ ಪೂಜಾರಿ, ಬಾಬು, ಪ್ರಕಾಶ್, ಪಕೀರಪ್ಪ, ವಾಹನ ಚಾಲಕ ಅನ್ವರ್ ಹಾಗೂ ಗ್ರಾಮಸ್ಥರು ಚಿರತೆಯನ್ನು ರಕ್ಷಿಸುವಲ್ಲಿ ಸಹಕರಿಸಿದರು. ಈ ಚಿರತೆ ಹಲವಾರು ದಿನಗಳಿಂದ ಈ ಪ್ರದೇಶದಲ್ಲಿ ರಾತ್ರಿ ಹೊತ್ತು ತಿರುಗಾಟ ನಡೆಸುತ್ತಿತ್ತೆಂದು ಗ್ರಾಮಸ್ಥರು ತಿಳಿಸಿದ್ದಾರೆ. Advertisement
ನಿಟ್ಟೆ ಲೆಮಿನಾ ಬಳಿ ಬಾವಿಗೆ ಬಿದ್ದ ಚಿರತೆ ರಕ್ಷಣೆ
08:15 AM Aug 05, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.