Advertisement

ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನಕ್ಕೆ ಚಂದ್ರಮಂಡಲ ರಥ ಸಮರ್ಪಣೆ

10:43 PM Apr 08, 2019 | Team Udayavani |

ವಾಮಂಜೂರು: ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನಕ್ಕೆ ಭಕ್ತರು ಚಂದ್ರಮಂಡಲ ರಥವನ್ನು ಸಮರ್ಪಿಸಿದರು. ಈ ನೂತನ ರಥವನ್ನು ಎ. 7ರ ಸಂಜೆ ಮೂಡಬಿದಿರೆ ಅಶ್ವತ್ಥಪುರದ ಪುತ್ತಿಗೆಯಿಂದ ದೇವಸ್ಥಾನಕ್ಕೆ ಭವ್ಯ ಮೆರವಣಿಗೆಯಲ್ಲಿ ತರಲಾಯಿತು.

Advertisement

ಮರದ ಶಿಲ್ಪಿ ಹರೀಶ್‌ ಆಚಾರ್ಯ ಸಂಪಿಗೆಯವರ ಕಾರ್ಯಾಗಾರದಲ್ಲಿ ವಿಶಿಷ್ಠ ಕಲಾಕೃತಿ ಹಾಗೂ ಸ್ಟಿಯರಿಂಗಿನೊಂದಿಗೆ ನಿರ್ಮಿಸಲಾಗಿದ್ದು,ಇದಕ್ಕೆ ಸುಮಾರು 30 ಲಕ್ಷ ರೂ. ವೆಚ್ಚ ತಗುಲಿದೆ. ಈ ಚಂದ್ರಮಂಡಲ ರಥವನ್ನು ಎ. 12ರಂದು ಶ್ರೀ ಅಮೃತೇಶ್ವರ ದೇವರಿಗೆ ಸಮರ್ಪಣೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next