Advertisement

ಬೆಂಗಳೂರಿನಲ್ಲಿ ಸರಗಳ್ಳರ ಅಟ್ಟಹಾಸ;ಯುವಕನ ಕಿವಿಯೇ ಕಟ್‌!

10:37 AM Mar 13, 2018 | |

ಬೆಂಗಳೂರು: ನಗರದಲ್ಲಿ ಸರಗಳ್ಳರು ಅಟ್ಟಹಾಸ ಮುಂದುವರಿಸಿದ್ದು, ಸರಕಳವಿಗೆ ಪ್ರತಿರೋಧ ತೋರಿದ ಯುವಕನ ಕಿವಿಯನ್ನೇ ಕತ್ತರಿಸಿ ಹಾಕಿದ ಘಟನೆ ಗೋವಿಂದರಾಜನಗರದಲ್ಲಿ ನಡೆದಿದೆ.

Advertisement

ವರದಿಯಾದಂತೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನಿಖಿಲ್‌ ಎಂಬ ಯುವಕನ ಸರಗಳ್ಳತನಕ್ಕೆ ಯತ್ನಿಸಿದ್ದು , ಈ ವೇಳೆ ಪ್ರತಿರೋಧ ತೊರಿದ್ದು ಕಿವಿಯನ್ನೆ ಕತ್ತರಿಸಿದ್ದಾರೆ. 

ನಿಖಿಲ್‌ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next