Advertisement
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ದರಾಮಯ್ಯ ನೇತೃತ್ವದ ನಮ್ಮ ಕಾಂಗ್ರೆಸ್ ಸರ್ಕಾರವನ್ನು ಕಮಿಷನ್ ಸರ್ಕಾರ ಎಂದು ಜರಿಯುವ ಮೊದಲು ತಮ್ಮ ಸರ್ಕಾರದ ಭ್ರಷ್ಟಾಚಾರದ ಕುರಿತು ಬಾಯಿ ಬಿಡಲಿ ಎಂದು ಸವಾಲು ಹಾಕಿದರು.
ಮುಂದೆ ನಾನೇ ಪ್ರಧಾನಿ!
ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ 130ರಿಂದ 140 ಸೀಟುಗಳನ್ನು ಗೆಲ್ಲುವುದು ಖಚಿತ. ಸಿದ್ದರಾಮಯ್ಯ ಸರ್ಕಾರದ
ಜನಪರ ಯೋಜನೆಗಳ ಅನುಷ್ಠಾನವೇ ಇದಕ್ಕೆ ಕಾರಣ. ಹೀಗಾಗಿ,ಮತ್ತೂಮ್ಮೆ ಸಿದ್ದರಾಮಯ್ಯ ಸಿಎಂ ಆಗಲಿದ್ದು, 2023ರಲ್ಲಿ ನಾನು ಸಿಎಂ ಹುದ್ದೆ ಆಕಾಂಕ್ಷಿ, ಪ್ರಧಾನಿ ಆಗುವುದು ಕೂಡ ನನ್ನ ಕನಸು.
– ಎಂ.ಬಿ.ಪಾಟೀಲ್, ಸಚಿವ