Advertisement

ಡಿಕೆಶಿ ನನ್ನ ಮಗಳನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ : ಸಿಡಿ ಯುವತಿ ಪೋಷಕರು

06:23 PM Mar 27, 2021 | Team Udayavani |

ಬೆಂಗಳೂರು : ಡಿಕೆ ಶಿವಕುಮಾರ್ ಅವರು ನನ್ನ ಅಕ್ಕನನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. ಅವಳನ್ನು ಗೋವಾಕ್ಕೆ ಕಳುಹಿಸುವುದಾಗಿ ಹೇಳಿದ್ದರು ಎಂದು ಹೇಳುವ ಮೂಲಕ ಸಿಡಿ ಯುವತಿ ಪೋಷಕರು ಡಿಕೆಶಿ ಮೇಲೆ ನೇರ ಆರೋಪ ಮಾಡಿದ್ದಾರೆ.

Advertisement

ಡಿಕೆ ಶಿಮಕುಮಾರ್ ದುಡ್ಡು ಕೊಟ್ಟು ಗೋವಾಕ್ಕೆ ಕಳಿಸ್ತಾರಂತೆ ಎಂದು ಅಕ್ಕ ಹೇಳಿದ್ದಳು. ಘಟನೆ ನಡೆದ ದಿನ ಅಕ್ಕ ಡಿಕೆಶಿ ಮನೆಗ ಹೋಗಿದ್ದಳು. ನಮಗೆ ನನ್ನ ಬೇಕು ಎಂದು ಸಿಡಿ ಲೇಡಿಯ ಸಹೋದರ ಹೇಳಿಕೆ ನೀಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next